ಆ್ಯಪ್ನಗರ

ನರಿ ಕಚ್ಚಿ ಮಹಿಳೆ ಸಾವು

ತಾಲೂಕಿನ ಬಂಕಿ ಗ್ರಾಮದಲ್ಲಿ ನರಿ ಕಚ್ಚಿದ ಪರಿಣಾಮ ರೈತ ಮಹಿಳೆಯೋಬ್ಬರು ಮೃತಪಟ್ಟಿದ್ದಾರೆ ಗಂಗವ್ವ ರುದ್ರಪ್ಪ ಚವ್ಹಾಣ ಮೃತರು ಫೆ...

Vijaya Karnataka 20 Mar 2018, 5:00 am

ಖಾನಾಪುರ: ತಾಲೂಕಿನ ಬಂಕಿ ಗ್ರಾಮದಲ್ಲಿ ನರಿ ಕಚ್ಚಿದ ಪರಿಣಾಮ ರೈತ ಮಹಿಳೆಯೋಬ್ಬರು ಮೃತಪಟ್ಟಿದ್ದಾರೆ.

Vijaya Karnataka Web fox bitten woman dies
ನರಿ ಕಚ್ಚಿ ಮಹಿಳೆ ಸಾವು


ಗಂಗವ್ವ ರುದ್ರಪ್ಪ ಚವ್ಹಾಣ ಮೃತರು. ಫೆ.18 ರಂದು ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇವರ ಮೇಲೆ ನರಿ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿತ್ತು. ಆಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಚುಚ್ಚುಮದ್ದು ಕೊಡಿಸಲಾಗಿತ್ತು. ನಂತರ ವೈದ್ಯರ ಸಲಹೆಯ ಮೇರೆಗೆ ನಿಯಮಿತವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಮಹಿಳೆಯ ಕುಟುಂಬಕ್ಕೆ ಸರಕಾರದಿಂದ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕುಟುಂಬಸ್ಥರು ಖಾನಾಪುರ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ