ಆ್ಯಪ್ನಗರ

25 ಪಿಒಪಿ ಗಣೇಶ ಮೂರ್ತಿಗಳು ವಶಕ್ಕೆ

ಚಿಕ್ಕೋಡಿ: ಶುಕ್ರವಾರ ಪಟ್ಟಣದ ನಾನಾ ಕಡೆ ಪುರಸಭೆ ಹಾಗೂ ಪರಿಸರ ...

Vijaya Karnataka 31 Aug 2019, 5:00 am
ಚಿಕ್ಕೋಡಿ: ಶುಕ್ರವಾರ ಪಟ್ಟಣದ ನಾನಾ ಕಡೆ ಪುರಸಭೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಧಿಕಾರಿಗಳು ದಾಳಿ ನಡೆಸಿ 25ಕ್ಕೂ ಹೆಚ್ಚು ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌(ಪಿಒಪಿ) ಗಣೇಶ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.
Vijaya Karnataka Web BEL-30CKD1


ಪಟ್ಟಣದ ಕೆ.ಸಿ.ರಸ್ತೆ, ಪ್ರಭುವಾಡಿ ಕ್ರಾಸ್‌, ಗುರುವಾರ ಪೇಠ, ಬಸ್‌ ನಿಲ್ದಾಣ ಸೇರಿದಂತೆ ವಿವಿಧ ಕಡೆ ದಾಳಿ ನಡೆಸಿ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಧಿಕಾರಿ ಜಗದೀಶ, ಪುರಸಭೆ ಸಿಬ್ಬಂದಿ ಪ್ರಿಯಾಂಕ ವಿನಾಯಕ, ಪ್ರಕಾಶ ಹೊನ್ನಮಾನೆ, ತುಕಾರಾಮ ಜಮಖಂಡಿ, ಅಶೋಕ ಹೆಗಡೆ ಮತ್ತಿತರರು ದಾಳಿಯಲ್ಲಿಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ