ಆ್ಯಪ್ನಗರ

ಭಾರತ ತಂಡಕ್ಕೆ ಚಿನ್ನದ ಪದಕ

ಭಾರತ ತಂಡಕ್ಕೆ ಚಿನ್ನದ ಪದಕ ಗೋಕಾಕ: ಮಲೇಶಿಯಾದ ಜೋಹರ್‌ನಲ್ಲಿನಡೆದ 2ನೇ ...

Vijaya Karnataka 10 Jan 2020, 5:00 am
ಗೋಕಾಕ: ಮಲೇಶಿಯಾದ ಜೋಹರ್‌ನಲ್ಲಿನಡೆದ 2ನೇ ಸ್ಟೂಡೆಂಟ್ಸ್‌ ಒಲಿಂಪಿಕ್‌ ಏಶಿಯನ್‌ ಗೇಮ್ಸ್‌ನಲ್ಲಿಪಾಕಿಸ್ತಾನದ ವಿರುದ್ಧ ಕಬಡ್ಡಿ ಪ್ರದರ್ಶನ ನೀಡಿದ ಭಾರತೀಯ ಕಬಡ್ಡಿ ತಂಡದಲ್ಲಿಪಟ್ಟಣದ ಜೆಎಸ್‌ಎಸ್‌ ಪದವಿ ಮಹಾವಿದ್ಯಾಲಯದ ಬಿಎ 3ನೇ ಸೆಮಿಸ್ಟರ್‌ ವಿದ್ಯಾರ್ಥಿ, ತಾಲೂಕಿನ ನಲ್ಲಾನಟ್ಟಿ ಗ್ರಾಮದ ದುಂಡಪ್ಪ ಮಲ್ಲಪ್ಪಾ ನಾಯಿಕ ಅವರು ಕರ್ನಾಟಕದಿಂದ ಭಾಗವಹಿಸಿ ಭಾರತೀಯ ಕಬಡ್ಡಿ ತಂಡಕ್ಕೆ ಚಿನ್ನದ ಪದಕ ತರುವಲ್ಲಿಯಶಸ್ವಿಯಾಗಿದ್ದಾರೆ. ಇವರಿಗೆ ದೈಹಿಕ ಶಿಕ್ಷಕರಾದ ವಿ.ಆರ್‌. ಕುಳ್ಳೂರು, ಎಂ.ಎಸ್‌. ವಾಲಿ ತರಬೇತಿ ನೀಡಿದ್ದಾರೆ.
Vijaya Karnataka Web 9GOK1_53
ದುಂಡಪ್ಪ ನಾಯಿಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ