ಆ್ಯಪ್ನಗರ

ಹ್ಯಾಂಡ್‌ಬಾಲ್‌ ಸ್ಪರ್ಧೆ ವಿಜೇತರಿಗೆ ಚಿನ್ನದ ಪದಕ

ಬೋರಗಾಂವ: ಶಿರಡಿಯಲ್ಲಿ ಇತ್ತೀಚೆಗಷ್ಟೇ ನಡೆದ 8ನೇ (ಆರ್‌ಜಿಎಫ್‌ಐ) 'ರಾಷ್ಟ್ರೀಯ ಹ್ಯಾಂಡ್‌ಬಾಲ್‌ ಸ್ಪರ್ಧೆ 2018' ರಲ್ಲಿ ಕರ್ನಾಟಕ ತಂಡದ ಸದಸ್ಯರು ಚಿನ್ನದ ...

Vijaya Karnataka 4 Dec 2018, 5:00 am
ಬೋರಗಾಂವ : ಶಿರಡಿಯಲ್ಲಿ ಇತ್ತೀಚೆಗಷ್ಟೇ ನಡೆದ 8ನೇ (ಆರ್‌ಜಿಎಫ್‌ಐ) 'ರಾಷ್ಟ್ರೀಯ ಹ್ಯಾಂಡ್‌ಬಾಲ್‌ ಸ್ಪರ್ಧೆ 2018' ರಲ್ಲಿ ಕರ್ನಾಟಕ ತಂಡದ ಸದಸ್ಯರು ಚಿನ್ನದ ಪದಕ ಗಳಿಸಿದ್ದಾರೆ.
Vijaya Karnataka Web BEL-3ICH3


ಸಾಧನೆಗೈದ ತಂಡದಲ್ಲಿ ಅಭಿಷೇಕ ಖೋತ, ಅರಿಹಂತ ಜಾಮದಾಡಿ, ಸಾಗರ ಜಾಲಿಹಾಳ, ಅಭಿಷೇಕ ಬೇನಾಡೆ, ಮಂಜುನಾಥ ಖಿಲಾರೆ, ಪ್ರಜ್ವಲ ನಕಾತೆ, ಭೂಷಣ ಪಾಟೀಲ, ಶುಭಂ ವಾಡೆಕರ, ಸಂತೋಷ ಪೂಜಾರಿ, ರಾಕೇಶ ಹವಾಲ್ದಾರ, ಹಾಗೂ ಪ್ರಜ್ವಲ ಭಿವಚೆ, ಹಾಗೂ ತಂಡದ ಕೋಚ್‌ ಅಲ್ತಾಫ್‌ ಮುಲ್ಲಾ, ಮಲ್ಲಿಕಾರ್ಜುನ ಬುಲ್ಬುಲೆ ಹಾಗೂ ಮಾರುತಿ ಪಾಲ್ಗೊಂಡಿದ್ದರು.

ಹುಬ್ಬಳ್ಳಿಯ ಚೇತನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಾಗರ ಜಾಲಿಹಾಳ ವೈಯಕ್ತಿಕ ಚಿನ್ನದ ಪದಕ ಪಡೆದು ಸಾಧನೆಗೈದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ