ಆ್ಯಪ್ನಗರ

ಬಿಜೆಪಿ ಸೇರಿದ ‘ಹೌದು ಹುಲಿಯಾ’!

ಉಪ ಚುನಾವಣೆಯ ಕಾಗವಾಡ ಕ್ಷೇತ್ರದ ಪ್ರಚಾರ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗ ಭಾಷಣ ಸಂದರ್ಭದಲ್ಲಿ'ಹೌದು ಹುಲಿಯಾ' ಎಂದು ಕೂಗಿ ಭಾರಿ ಚರ್ಚೆಗೆ ಕಾರಣವಾಗಿದ್ದ ಪೀರಪ್ಪ ಸೋಮವಾರ ಚುನಾವಣೆ ಫಲಿತಾಂಶದ ನಂತರ ತಮ್ಮ ನಿಲುವು ಬದಲಿಸಿದ್ದಾರೆ.

Vijaya Karnataka 10 Dec 2019, 11:38 am

ಬೆಳಗಾವಿ: ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆ 'ಹೌದು ಹುಲಿಯಾ' ಖ್ಯಾತಿಯ ಐನಾಪುರದ ಕಾಂಗ್ರೆಸ್‌ ಕಾರ್ಯಕರ್ತ ಪೀರಪ್ಪ ಕಟ್ಟಿಮನಿ ಕೂಡ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
Vijaya Karnataka Web Houdu Huliya


ಉಪ ಚುನಾವಣೆಯ ಕಾಗವಾಡ ಕ್ಷೇತ್ರದ ಪ್ರಚಾರ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗ ಭಾಷಣ ಸಂದರ್ಭದಲ್ಲಿ'ಹೌದು ಹುಲಿಯಾ' ಎಂದು ಕೂಗಿ ಭಾರಿ ಚರ್ಚೆಗೆ ಕಾರಣವಾಗಿದ್ದ ಪೀರಪ್ಪ ಸೋಮವಾರ ಚುನಾವಣೆ ಫಲಿತಾಂಶದ ವೇಳೆ ಕಾಗವಾಡ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೊಂದಿಗೆ ಕಮಲದ ಟೋಪಿ ಧರಿಸಿ, ಗುಲಾಲ್‌ನಲ್ಲಿ ಮಿಂದೆದ್ದು 'ಹೌದು ಹುಲಿಯಾ ಅಲ್ಲ, ಹೌದು ರಾಜಾಹುಲಿ' ಎನ್ನುತ್ತಾ ಗಮನ ಸೆಳೆದರು.

ಕ್ಲೈ ಮ್ಯಾಕ್ಸ್‌ನಲ್ಲಿ ವೈರಲ್‌ ಆದ ‘ಹೌದೋ ಹುಲಿಯಾ..’ ಟಿಕ್‌ಟಾಕ್‌ನಲ್ಲೂ ಹುಲಿ ಡೈಲಾಗ್‌ನದ್ದೇ ಘರ್ಜನೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ