ಆ್ಯಪ್ನಗರ

ಕತ್ತಿ ಬೇಡಿಕೆಗೆ ಹೈಕಮಾಂಡ್‌ ಸ್ಪಂದಿಸಲಿದೆ: ಕವಟಗಿಮಠ

ಚಿಕ್ಕೋಡಿ: ''ಉಮೇಶ ಕತ್ತಿ ಅವರಿಗೆ ಮಂತ್ರಿಸ್ಥಾನದ ಅಪೇಕ್ಷೆ ಇತ್ತು...

Vijaya Karnataka 26 Aug 2019, 5:00 am
ಚಿಕ್ಕೋಡಿ : ''ಉಮೇಶ ಕತ್ತಿ ಅವರಿಗೆ ಮಂತ್ರಿಸ್ಥಾನದ ಅಪೇಕ್ಷೆ ಇತ್ತು. ಆದರೆ, ಅವರಿಗೆ ಅದು ಸಿಕ್ಕಿಲ್ಲ ಎಂಬ ಕಾರಣಕ್ಕೆ ಅವರು ಬೆದರಿಕೆಯ ಮಾತುಗಳನ್ನು ಆಡಿಲ್ಲ. ಕತ್ತಿ ಅವರು ಬಿಜೆಪಿಯ ಹಿರಿಯ ನಾಯಕರು. ಯಾವುದೇ ಕಾರಣಕ್ಕೂ ಅವರು ಪಕ್ಷ ಬಿಡುವುದಿಲ್ಲ'' ಎಂದು ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
Vijaya Karnataka Web high command is responding to kattis demand says kavatagimath
ಕತ್ತಿ ಬೇಡಿಕೆಗೆ ಹೈಕಮಾಂಡ್‌ ಸ್ಪಂದಿಸಲಿದೆ: ಕವಟಗಿಮಠ


ತಾಲೂಕಿನ ಮಾಂಜರಿ ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ''ಉಮೇಶ್‌ ಕತ್ತಿ ಅವರ ಬೇಡಿಕೆಗೆ ಪಕ್ಷ ದ ಹೈಕಮಾಂಡ್‌ ಸ್ಪಂದಿಸಲಿದೆ. ಮಾಧ್ಯಮದವರು ಊಹಾಪೋಹದ ಸುದ್ದಿಗಳನ್ನು ಮಾಡದೇ ಇದ್ದರೆ ಸರಕಾರ ಸರಕಾರ ಸರಿಯಾಗಿ ಸಾಗುತ್ತದೆ'' ಎಂದರು.

ಬಿಡಿಸಿಸಿ ಬ್ಯಾಂಕ್‌ ರಾಜಕೀಯ ಉಮೇಶ ಕತ್ತಿ ಅವರಿಗೆ ಸಚಿವ ಸ್ಥಾನ ಕೈತಪ್ಪಲು ಕಾರಣವಾಯಿತೆ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ''ಆ ರೀತಿ ಏನೂ ಇಲ್ಲ'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ