ಆ್ಯಪ್ನಗರ

ಅನಧಿಕೃತವಾಗಿ ಸಂಗ್ರಹಿಸಿದ 97 ಬ್ರಾಸ್‌ ಮರಳು ವಶಕ್ಕೆ

ಕಾಗವಾಡ: ತಾಲೂಕಿನ ಬನಿಜವಾಡ ಗ್ರಾಮದಲ್ಲಿ ಬರಗಾಲದಿಂದ ಬತ್ತಿ ...

Vijaya Karnataka 16 Jun 2019, 5:00 am
ಕಾಗವಾಡ: ತಾಲೂಕಿನ ಬನಿಜವಾಡ ಗ್ರಾಮದಲ್ಲಿ ಬರಗಾಲದಿಂದ ಬತ್ತಿ ಹೋಗಿರುವ ಕೃಷ್ಣಾ ನದಿ ತೀರದಲ್ಲಿ ಮನೆಗಳೆದುರು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 97 ಬ್ರಾಸ್‌ ಅನಧಿಕೃತ ಮರಳನ್ನು ಕಂದಾಯ ಮತ್ತು ಪೊಲೀಸ್‌ ಇಲಾಖೆ ತಂಡ ಏಕಾಏಕಿ ದಾಳಿ ನಡೆಸಿ ವಶಪಡಿಸಿಕೊಂಡಿದೆ.
Vijaya Karnataka Web illegally stored sand seized by the officials
ಅನಧಿಕೃತವಾಗಿ ಸಂಗ್ರಹಿಸಿದ 97 ಬ್ರಾಸ್‌ ಮರಳು ವಶಕ್ಕೆ


ತಹಸೀಲ್ದಾರ್‌ ಪರಿಮಳಾ ದೇಶಪಾಂಡೆ, ಗ್ರೇಡ್‌-2 ತಹಸೀಲ್ದಾರ್‌ ವಿಜಯ ಚೌಗುಲೆ, ಪಿಎಸ್‌ಐ ಹನಮಂತ ಶಿರಹಟ್ಟಿ, ಅವರ ಸಿಬ್ಬಂದಿದೊಂದಿಗೆ ಬನಿಜವಾಡಕ್ಕೆ ಆಗಮಿಸಿ ಜನರು ಮನೆ ಮುಂದೆ ಅನಧಿಕೃತವಾಗಿ ಸಂಗ್ರಹಿಸಿದ ಮರಳನ್ನು ವಶಕ್ಕೆ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ