ಆ್ಯಪ್ನಗರ

ಸಂತ್ರಸ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಒತ್ತಾಯ

ಅಡಹಳ್ಳಿ: ಕೃಷ್ಣಾ ನದಿಯ ಭೀಕರ ಪ್ರವಾಹದಿಂದ ತೊಂದರೆಗೊಳಗಾದ ಗ್ರಾಮಗಳ ...

Vijaya Karnataka 17 Aug 2019, 10:54 pm
ಅಡಹಳ್ಳಿ: ಕೃಷ್ಣಾ ನದಿಯ ಭೀಕರ ಪ್ರವಾಹದಿಂದ ತೊಂದರೆಗೊಳಗಾದ ಗ್ರಾಮಗಳ ಜನರಿಗೆ ಸರಕಾರ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಕರ್ನಾಟಕ ವಿಜಯ ಸೇನೆ ರಾಜ್ಯ ಯುವ ಕಾರ್ಯಾಧ್ಯಕ್ಷ ಚಿದಾನಂದ ಶೇಗುಣಸಿ ಆಗ್ರಹಿಸಿದರು.
Vijaya Karnataka Web insist on providing necessary facilities to victims
ಸಂತ್ರಸ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಒತ್ತಾಯ


ಅವರು ಸಮೀಪದ ಶಿರಹಟ್ಟಿ, ಸುಟ್ಟಟ್ಟಿ, ಬಳವಾಡ, ಕೊಡಗಾನೂರ ಗ್ರಾಮಗಳಲ್ಲಿರುವ ಕಾಳಜೀ ಕೇಂದ್ರಗಳಿಗೆ ಕರ್ನಾಟಕ ವಿಜಯಸೇನೆ ಸಂಘಟನೆ ವತಿಯಿಂದ ಅಗತ್ಯ ವಸ್ತುಗಳನ್ನು ವಿತರಿಸಿ ಮಾತನಾಡಿದರು. ತಮ್ಮಣ್ಣಾ ಶೇಡಬಾಳೆ, ಅನೀಲ ಸಾಳುಂಕೆ, ಪ್ರಶಾಂತ ಪೂಜಾರಿ, ಈರಷ್ಯಾದ ಕಾವರೆ, ಜಯಪಾಲ ಪಾಲಭಾಂವಿ, ಮುರುಗೇಶ ಚಂಡಕಿ, ಸಂಗಮೇಶ ಆಸಂಗಿ, ಪ್ರಶಾಂತ ಪಾಟೀಲ, ವಿಠೋಬಾ ಕದಂ, ಸಂಜಯ ಮಾದರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ