ಆ್ಯಪ್ನಗರ

ಅದ್ಧೂರಿ ಹಬ್ಬ ಆಚರಣೆ ಬದಲು ನೆರೆ ಸಂತ್ರಸ್ತರಿಗೆ ನೆರವಾಗಿ

ಯಮಕನಮರಡಿ: ಗಣೇಶ ಹಾಗೂ ಮೊಹರಂ ಹಬ್ಬಗಳ ಸಂದರ್ಭದಲ್ಲಿಕಾನೂನು ಸುವ್ಯವಸ್ಥೆ ಕಾಪಾಡುವ ...

Vijaya Karnataka 30 Aug 2019, 5:00 am
ಯಮಕನಮರಡಿ: ಗಣೇಶ ಹಾಗೂ ಮೊಹರಂ ಹಬ್ಬಗಳ ಸಂದರ್ಭದಲ್ಲಿಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿಇಲ್ಲಿನ ಪೊಲೀಸ್‌ ಠಾಣೆಯ ಆವರಣದಲ್ಲಿಶಾಂತಿ ಸಭೆ ನಡೆಯಿತು.
Vijaya Karnataka Web BEL-28YMD2


ಹುಕ್ಕೇರಿ ಸಿಪಿಐ ಎಸ್‌.ಕೆ.ಹೊಳೆನವರ ಮಾತನಾಡಿ, ತಾಲೂಕಿನಲ್ಲಿಪ್ರವಾಹ ಪರಿಸ್ಥಿತಿಯಿಂದ ಜನ ಸಂಕಷ್ಟದಲ್ಲಿದ್ದಾರೆ. ಅಂಥ ಸಂದರ್ಭದಲ್ಲಿಅದ್ಧೂರಿಯಾಗಿ ಹಬ್ಬ ಆಚರಿಸುವುದು ಸರಿಯಲ್ಲ. ಹಬ್ಬದಲ್ಲಿಪಟಾಕಿ ಉರಿಸುವ ಬದಲು ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ರೂಪದಲ್ಲಿಸಹಾಯ ಮಾಡಬೇಕು ಎಂದರು.

ಸಾರ್ವಜನಿಕ ಗಣೇಶೋತ್ಸವ ಮಂಡಳಗಳು ಈಗಾಗಲೇ ಸೂಚಿಸಲಾದ ಎಲ್ಲನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ಯಮಕನಮರಡಿ ಠಾಣೆ ಪಿಎಸ್‌ಐ ಗಜಾನನ ನಾಯಿಕ, ಉಪತಹಸೀಲ್ದಾರ್‌ ಬಿ.ಜಿ.ಕುಲಕರ್ಣಿ, ದಸ್ತಗೀರ ಬಸ್ಸಾಪುರಿ, ಶೌಕತ್‌ ಖಾಜಿ, ಜಯಂತ ಸಬನೀಸ್‌, ಗಣಪತಿ ಕಾಂಬಳೆ, ರಾಜೇಸಾಬ್‌ ಫಣಿಬಂದ, ಪತ್ರೆಪ್ಪ ಮಲದಾನಿ ಮುಂತಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ