ನಿಪ್ಪಾಣಿ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ
ಚಿಕ್ಕೋಡಿ: ತಾಲೂಕಿನ ಬೇನಾಡಿ ಗ್ರಾಮದಲ್ಲಿ ಜ...
Vijaya Karnataka 13 Jan 2019, 5:00 am
ಚಿಕ್ಕೋಡಿ : ತಾಲೂಕಿನ ಬೇನಾಡಿ ಗ್ರಾಮದಲ್ಲಿ ಜ.22ರಂದು ನಡೆಯಲಿರುವ ನಿಪ್ಪಾಣಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೆನಾಡಿಯ ಕಾಡಸಿದ್ದೇಶ್ವರ ಪ್ರೌಢಶಾಲೆಯ ನಿವೃತ್ತ ಶಿಕ್ಷಕ, ಹಿರಿಯ ಸಂಗೀತ ಕಲಾವಿದ ಬಿ.ಎಸ್. ಮಾಲಗಾರ ಅವರು ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ನಿಪ್ಪಾಣಿ ಕಸಾಪ ಅಧ್ಯಕ್ಷೆ ವಿದ್ಯಾವತಿ ಜನವಾಡೆ ತಿಳಿಸಿದರು.
ಅವರು ಪಟ್ಟಣದಲ್ಲಿ ನಿಪ್ಪಾಣಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸಮ್ಮೇಳನಾಧ್ಯಕ್ಷರ ಸ್ವಗೃಹ ತಾಲೂಕಿನ ಕಲ್ಲೋಳದ ಗ್ರಾಮದ ಅವರ ನಿವಾಸಕ್ಕೆ ತೆರಳಿ ಅಧಿಕೃತ ಆಹ್ವಾನ ನೀಡಲಾಯಿತು.
ಈ ಸಂದರ್ಭದಲ್ಲಿ ಕಸಾಪ ಕೋಶಾಧ್ಯಕ್ಷ ಎಸ್.ಎಂ. ಪುರಾಣಿಕಮಠ, ಮಾರುತಿ ಕೊಣ್ಣೂರಿ, ಮಿಥುನ ಅಂಕಲಿ, ಸುಜಿತ ಹಿರೇಮಠ ಮತ್ತಿತರರು ಇದ್ದರು.
ಅವರು ಪಟ್ಟಣದಲ್ಲಿ ನಿಪ್ಪಾಣಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸಮ್ಮೇಳನಾಧ್ಯಕ್ಷರ ಸ್ವಗೃಹ ತಾಲೂಕಿನ ಕಲ್ಲೋಳದ ಗ್ರಾಮದ ಅವರ ನಿವಾಸಕ್ಕೆ ತೆರಳಿ ಅಧಿಕೃತ ಆಹ್ವಾನ ನೀಡಲಾಯಿತು.
ಈ ಸಂದರ್ಭದಲ್ಲಿ ಕಸಾಪ ಕೋಶಾಧ್ಯಕ್ಷ ಎಸ್.ಎಂ. ಪುರಾಣಿಕಮಠ, ಮಾರುತಿ ಕೊಣ್ಣೂರಿ, ಮಿಥುನ ಅಂಕಲಿ, ಸುಜಿತ ಹಿರೇಮಠ ಮತ್ತಿತರರು ಇದ್ದರು.