ಆ್ಯಪ್ನಗರ

ಜಾರಕಿಹೊಳಿ ಅಭಿಮಾನಿಗಳ ಸಂಭ್ರಮ

ಗೋಕಾಕ: ರಾಜ್ಯದ ಸಂಪುಟ ದರ್ಜೆ ನೂತನ ಸಚಿವರಾಗಿ ರಮೇಶ ಜಾರಕಿಹೊಳಿ ...

Vijaya Karnataka 7 Feb 2020, 5:00 am
ಗೋಕಾಕ: ರಾಜ್ಯದ ಸಂಪುಟ ದರ್ಜೆ ನೂತನ ಸಚಿವರಾಗಿ ರಮೇಶ ಜಾರಕಿಹೊಳಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿಅವರ ಬೆಂಬಲಿಗರು ನಗರದಲ್ಲಿಗುರುವಾರ ಸಂಭ್ರಮಾಚರಣೆ ನಡೆಸಿದರು.
Vijaya Karnataka Web 06 GKK-1_53
ಸಂಪುಟ ದರ್ಜೆ ಸಚಿವರಾಗಿ ರಮೇಶ ಜಾರಕಿಹೊಳಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿಅವರ ಅಭಿಮಾನಿಗಳು ಗೋಕಾಕದಲ್ಲಿಸಂಭ್ರಮಾಚರಣೆ ನಡೆಸಿದರು.


ಶ್ರೀ ಬಸವೇಶ್ವರ ವೃತ್ತದಲ್ಲಿಸೇರಿ ಪಟಾಕಿ ಸಿಡಿಸಿ, ಸಿಹಿ ಹಂಚಿದರು. ನಿಂಗಪ್ಪ ತೋಳಿನವರ, ಸಿದ್ದು ಪಾಟೀಲ, ಸಾದಿಕ ಹಲ್ಯಾಳ, ಅಬ್ಬಾಸ ದೇಸಾಯಿ, ಕೃಷ್ಣಾ ಖಾನಪ್ಪನವರ, ನವೀನ ಜರತಾರಕರ, ನಿತ್ಯಾನಂದ ಅಮಿನಬಾಂವಿ, ರಪೀಕ ಗುಳೇದಗುಡ್ಡ, ಶಿವಾನಂದ ಪೂಜೇರಿ, ಸುರೇಶ ಪತ್ತಾರ, ಟೋಪಿಚಾಂದ, ಜಾವೇದ ನಿಂಬರಗಿ, ಅಬ್ಬು ಮುಜಾವರ, ದುಂಡಪ್ಪ ನಂದಿ, ಯಲ್ಲಪ್ಪ ಧರ್ಮಟ್ಟಿ, ಬಸವರಾಜ ಹೂಲಿ, ಗುಗ್ಗಳಿ, ಮೋಸಿನ ಸರ್ಕಾವಸ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ