ಆ್ಯಪ್ನಗರ

ಬಸಾಪುರ ಮಹಾಲಕ್ಷ್ಮೇ ದೇವಿ ದರ್ಶನ ಪಡೆದ ಜೊಲ್ಲೆ ದಂಪತಿ

ಯಮಕನಮರಡಿ: ಹುಕ್ಕೇರಿ ತಾಲೂಕಿನ ಬಸಾಪುರದ ಗ್ರಾಮದ ಮಹಾಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಬುಧವಾರ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಅವರ ಶಾಸಕಿ ...

Vijaya Karnataka 13 Jun 2019, 5:00 am
ಯಮಕನಮರಡಿ : ಹುಕ್ಕೇರಿ ತಾಲೂಕಿನ ಬಸಾಪುರದ ಗ್ರಾಮದ ಮಹಾಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಬುಧವಾರ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಅವರ ಶಾಸಕಿ ಶಶಿಕಲಾ ಜೊಲ್ಲೆ ದಂಪತಿ ಲಕ್ಷ್ಮೀದೇವಿಯ ದರ್ಶನ ಪಡೆದುಕೊಂಡರು.
Vijaya Karnataka Web BEL-12YMD1


ಈ ವೇಳೆ ಮಾತನಾಡಿದ ಅವರು, ಚುನಾವಣೆಯಲ್ಲಿ ಬಸಾಪುರದಲ್ಲಿ ತಮಗೆ ಲೀಡ್‌ ಮತದಾನವಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಅವರು ಗ್ರಾಮದ ಎಲ್ಲ ಕಾರ್ಯಗಳಲ್ಲಿ ಸದಾ ಸಹಕಾರ ನೀಡುವ ಜತೆಗೆ ಕ್ಷೇತ್ರದಲ್ಲಿರುವ ನೀರಾವರಿ, ಕುಡಿಯುವ ನೀರು, ರಸ್ತೆ, ನಿರುದ್ಯೋಗ ಮತ್ತಿತರ ಸಮಸ್ಯೆ ನಿವಾರಣೆಗೆ ಹಂತ ಹಂತವಾಗಿ ಯೋಜನೆ ರೂಪಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಶಂಕರಯ್ಯಾ ಗವಿಮಠ, ಜಿಪಂ ಮಾಜಿ ಸದಸ್ಯ ಸಿದ್ದಲಿಂಗ ಸಿದ್ದಗೌಡರ, ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸಂಘದ ನಿರ್ದೇಶಕ ಕಲಗೌಡ ಪಾಟೀಲ, ಸಹಕಾರಿ ಧುರೀಣ ಬಿ.ಬಿ. ಹಂಜಿ, ಯುವ ನಾಯಕ ಬಸವರಾಜ ಹುಂದ್ರಿ, ತಾಪಂ ಮಾಜಿ ಸದಸ್ಯ ಗಣಪತಿ ಹುಲಕುಂದ, ಅಪ್ಪಣ್ಣ ಬೊಮನ್ನವರ, ಅಶೋಕ ಪಾಟೀಲ, ವಿಠ್ಠಲ ಗೋಪಾಲಪ್ಪಗೋಳ, ಬಾಳೇಶ ಗೋಪಾಲಪ್ಪಗೋಳ, ರಾಮಾ ತಳ್ಳಿಮನಿ, ಅಜ್ಜಪ್ಪ ಕಾಲಕೊಳವಿ, ಕೆಂಚಪ್ಪ ಕುರಿ, ಅಡಿವೆಪ್ಪ ಜಿಂಡ್ರಾಳಿ, ಚಂದ್ರು ಬೂದಿಹಾಳ, ಲಗಮಣ್ಣ ಗುರವ, ಮಲ್ಲಪ್ಪ ಹೊನಗೌಡರ, ನಿಸಾರ ಪುಣೆಕರ ಹಾಗೂ ಜಾತ್ರಾ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ