ಆ್ಯಪ್ನಗರ

ಕಾಗವಾಡ ಅಥವಾ ಅಥಣಿ ಕ್ಷೇತ್ರದಲ್ಲಿಸ್ಪರ್ಧೆ ಖಚಿತ: ರಾಜು ಕಾಗೆ

ಉಗಾರ: ''ಉಪಚುನಾವಣೆಯಲ್ಲಿಕಾಗವಾಡ ಅಥವಾ ಅಥಣಿ ...

Vijaya Karnataka 29 Oct 2019, 5:00 am
ಉಗಾರ: ''ಉಪಚುನಾವಣೆಯಲ್ಲಿಕಾಗವಾಡ ಅಥವಾ ಅಥಣಿ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುವುದು ಖಚಿತ'' ಎಂದು ಕಾಗವಾಡ ಕ್ಷೇತ್ರದ ಮಾಜಿ ಶಾಸಕ ರಾಜು ಕಾಗೆ ಹೇಳಿದರು.
Vijaya Karnataka Web kagawada or athani constituency is sure raju kage
ಕಾಗವಾಡ ಅಥವಾ ಅಥಣಿ ಕ್ಷೇತ್ರದಲ್ಲಿಸ್ಪರ್ಧೆ ಖಚಿತ: ರಾಜು ಕಾಗೆ


ಉಗಾರದ ತಮ್ಮ ನಿವಾಸದಲ್ಲಿಸುದ್ದಿಗಾರರ ಜತೆ ಅವರು ಮಾತನಾಡಿದರು.

ಅಥಣಿ ಕ್ಷೇತ್ರದಲ್ಲಿಲಕ್ಷತ್ರ್ಮಣ ಸವದಿ ಬಿಜೆಪಿ ಅಭ್ಯರ್ಥಿಯಾದರೆ ನೀವು ಏನು ಮಾಡುತ್ತೀರಿ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ''ರಾಜಕಾರಣದಲ್ಲಿಯಾರು ಯಾರಿಗೂ ಶತ್ರುಗಳಲ್ಲ. ಮಿತ್ರರೂ ಅಲ್ಲ.ಕಾಗವಾಡ ಕ್ಷೇತ್ರದಲ್ಲಿಉಪ ಚುನಾವಣೆ ಘೋಷಣೆಯಾದರೆ ಕಾಗವಾಡದಲ್ಲಿಸ್ಪರ್ಧಿಸುತ್ತೇನೆ. ಇಲ್ಲವಾದರೆ ಅಥಣಿ ಕ್ಷೇತ್ರದಲ್ಲಿಸ್ಪರ್ಧಿಸುತ್ತೇನೆ'' ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿಗಜಾನನ ಯರಂಡೋಲೆ, ಮಹಾವೀರ ಹುಂಡೆಕರಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ