ಆ್ಯಪ್ನಗರ

ಕಾಗವಾಡ ಇಂದು ಸಂಪೂರ್ಣ ಸೀಲ್‌ಡೌನ್‌

ಕಾಗವಾಡ: ಕೊರೊನಾ ಮಹಾಮಾರಿ ಹರಡುತ್ತಿದ್ದರಿಂದ ...

Vijaya Karnataka 12 May 2020, 5:00 am
ಕಾಗವಾಡ: ಕೊರೊನಾ ಮಹಾಮಾರಿ ಹರಡುತ್ತಿದ್ದರಿಂದ ಮತ್ತು ಹೊರ ಜಿಲ್ಲೆಹಾಗೂ ರಾಜ್ಯಗಳಿಂದ ಅನೇಕರು ಬರುತ್ತಿರುವುದರಿಂದ ಕಾಗವಾಡದ ನಾಗರಿಕರು, ಗ್ರಾಪಂ ಸದಸ್ಯರು, ಟಾಸ್ಕ್‌ ಫೋರ್ಸ್‌ ಸಮಿತಿ ವತಿಯಿಂದ ಮಂಗಳವಾರ ಬೆಳಗ್ಗೆ 6ರಿಂದ ರಾತ್ರಿ 9ರ ವರೆಗೆ ಗ್ರಾಮವನ್ನು ಸಂಪೂರ್ಣ ಸೀಲ್‌ಡೌನ್‌ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ.
Vijaya Karnataka Web kagwad complete seal down today
ಕಾಗವಾಡ ಇಂದು ಸಂಪೂರ್ಣ ಸೀಲ್‌ಡೌನ್‌


ಸೋಮವಾರ ಸಂಜೆ ಕಾಗವಾಡ ಗ್ರಾಪಂ ಸಭಾ ಭವನದಲ್ಲಿಅಧ್ಯಕ್ಷೆ ಶ್ರೀದೇವಿ ಸದಾಶಿವ ಚೌಗುಲೆ, ಉಪಾಧ್ಯಕ್ಷ ರವೀಂದ್ರ ಮಾಲಗಾಂವೆ ಉಪಸ್ಥಿತಿಯಲ್ಲಿಜರುಗಿದ ಸಭೆಯಲ್ಲಿಈ ನಿರ್ಣಯ ಕೈಗೊಳ್ಳಲಾಗಿದೆ. ಬ್ಯಾಂಕ್‌ ಸಹಿತ ಎಲ್ಲವ್ಯವಹಾರಗಳನ್ನು ಸ್ಥಗಿತಗೊಳಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದ್ದು, ಮಧ್ಯಾಹ್ನ 3ರ ಬಳಿಕ ಗ್ಯಾಸ್‌, ಮೆಡಿಕಲ್‌ ಪ್ರಾರಂಭಿಸಲು ಅವಕಾಶ ನೀಡಲಾಗಿದೆ. ತಹಸೀಲ್ದಾರ ಪ್ರಮೀಳಾ ದೇಶಪಾಂಡೆ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ