ಆ್ಯಪ್ನಗರ

ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ

ರಾಯಬಾಗ: ತಾಲೂಕಿನ ಮೇಖಳಿ ಗ್ರಾಮದಲ್ಲಿ ...

Vijaya Karnataka 6 Nov 2019, 5:00 am
ರಾಯಬಾಗ: ತಾಲೂಕಿನ ಮೇಖಳಿ ಗ್ರಾಮದಲ್ಲಿಲೋಕೋಪಯೋಗಿ ಇಲಾಖೆಯ ಎಸ್‌ಸಿಪಿ ಅನುದಾನದಲ್ಲಿಮಂಜೂರಾದ ನಾನಾ ರಸ್ತೆ ಕಾಮಗಾರಿಗಳಿಗೆ ಶಾಸಕ ಡಿ.ಎಂ.ಐಹೊಳೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.
Vijaya Karnataka Web land worship for road development works
ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ


30 ಲಕ್ಷ ರೂ. ವೆಚ್ಚದ ಕೆಂಪಟ್ಟಿ-ಮೇಖಳಿ ರಸ್ತೆಯಿಂದ ಭಜಂತ್ರಿ ತೋಟಕ್ಕೆ ಕೂಡುವ ರಸ್ತೆ ಡಾಂಬರೀಕರಣ, ಪೇವರ್‌ ಬ್ಲಾಕ್‌ ಅಳವಡಿಕೆ ಹಾಗೂ ಸಿಎಂಜಿಆರ್‌ವೈ ಅನುದಾನದಲ್ಲಿಬಿಡುಗಡೆಯಾದ 20 ಲಕ್ಷ ರೂ. ವೆಚ್ಚದ ರಾಯಬಾಗ-ನಾಗರಮುನ್ನೊಳ್ಳಿ ರಸ್ತೆಯಿಂದ ಮೇಖಳಿ-ಭೆಂಡವಾಡ ರಸ್ತೆವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಅವರು ಚಾಲನೆ ನೀಡಿದರು.

ಸದಾಶಿವ ಘೋರ್ಪಡೆ, ಸಂಗಣ್ಣ ದತ್ತವಾಡೆ, ಪುಂಡಲೀಕ ನಾಯಿಕ, ಸಂಜು ನಾಯಿಕ, ಬಸು ನಾಯಿಕ, ಆರ್‌.ಬಿ.ಮನವಡ್ಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ