ಆ್ಯಪ್ನಗರ

ಪಾಕ್‌ ಉಗ್ರರಾಷ್ಟ್ರ ಘೋಷಣೆಗೆ ಪತ್ರ ಅಭಿಯಾನ

ಗೋಕಾಕ: ಈಚೆಗೆ ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಇಲ್ಲಿಯ ಜೆಸಿಐ ಸಂಸ್ಥೆಯವರು ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ...

Vijaya Karnataka 27 Feb 2019, 5:00 am
ಗೋಕಾಕ : ಈಚೆಗೆ ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಇಲ್ಲಿಯ ಜೆಸಿಐ ಸಂಸ್ಥೆಯವರು ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ 'ಪಾಕಿಸ್ತಾನ ಉಗ್ರರಾಷ್ಟ್ರ ಎಂದು ಘೋಷಣೆಯಾಗಲಿ' ಎಂದು 10 ಸಾವಿರ ಪತ್ರಗಳನ್ನು ಬರೆಯಿಸಿ ಮಂಗಳವಾರ ಪ್ರಧಾನಿ ಮೋದಿಯವರಿಗೆ ಕಳುಹಿಸಿದರು.
Vijaya Karnataka Web BEL-26GOK6


ಆಜಾದ್‌ ಅಬುಲ್‌ ಕಲಾಂ ಶಾಲೆ, ಆದರ್ಶ ಪ್ರೌಢ ಶಾಲೆ, ಕೆಎಲ್‌ಇ ಶಾಲೆ ಹಾಗೂ ನವಜೀವನ ಶಾಲೆಯ ವಿದ್ಯಾರ್ಥಿಗಳು ಬರೆದ ಪತ್ರಗಳನ್ನು ಪ್ರಧಾನಿಯವರಿಗೆ ಕಳುಹಿಸಿದರು. ಈ ಕಾರ್ಯಕ್ರಮದಲ್ಲಿ ಜೆಸಿಐ ಸಂಸ್ಥೆಯ ಅಧ್ಯಕ್ಷ ಮಹಾವೀರ ಖಾರೇಪಠಾಣ, ವಿಷ್ಣು ಲಾತೂರ, ಗುರುರಾಜ ನಿಡೋಣಿ, ಧನ್ಯಕುಮಾರ ಕಿತ್ತೂರ, ಪ್ರಶಾಂತ ಗುರ್ಲಹೊಸೂರ, ಪ್ರೇಮನಾಥ ಚೌಧರಿ, ರಾಚಪ್ಪ ಅಮ್ಮಣಗಿ, ಕೃಷ್ಣಾ ಕುರಬಗಟ್ಟಿ, ಲೀಲಾ ಖಾರೇಪಠಾಣ, ನೇತ್ರಾ ಲಾತೂರ, ಸುಧಾ ನಿಡೋಣಾ, ಸೀಮಾ ಅಮ್ಮಣಗಿ, ಸವಿತಾ ಕಿತ್ತೂರ, ಜಯಶ್ರೀ ಗುರ್ಲಹೊಸೂರ, ಶೈಲಾ ಕೊಕ್ಕರಿ, ಮೀನಾಕ್ಷಿ ಸವದಿ, ಸ್ವಪ್ನಾ ಮೆಳವಂಕಿ, ಅನ್ನಪೂರ್ಣ ಉಳ್ಳಾಗಡ್ಡಿ, ಸಂಗೀತಾ ಚೌಧರಿ, ಡಾ. ಮಂಜುಳಾ ಚಿಗಡೋಳಿ ಸೇರಿದಂತೆ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ