ಆ್ಯಪ್ನಗರ

ನಾಳೆ ಹುತಾತ್ಮ ಯೋಧ ರಾಜು ಕಾಂಬಳೆ ಪುಣ್ಯತಿಥಿ

ರಾಯಬಾಗ: ಹುತಾತ್ಮ ಯೋಧ ರಾಜು ಕಾಂಬಳೆಯವರ 13 ನೇ ಪುಣ್ಯ ತಿಥಿ ಕಾರ್ಯಕ್ರಮವನ್ನು ಜು 6 ರಂದು ಬೆಳಗ್ಗೆ 9...

Vijaya Karnataka 5 Jul 2019, 5:00 am
ರಾಯಬಾಗ : ಹುತಾತ್ಮ ಯೋಧ ರಾಜು ಕಾಂಬಳೆಯವರ 13 ನೇ ಪುಣ್ಯ ತಿಥಿ ಕಾರ್ಯಕ್ರಮವನ್ನು ಜು. 6 ರಂದು ಬೆಳಗ್ಗೆ 9.30ಕ್ಕೆ ಜಲಾಲಪುರ ಸರಕಾರಿ ಕನ್ನಡ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದೆ.
Vijaya Karnataka Web BEL-4RAIBAG1PHOTO


ರಾಯಬಾಗದ ಅನಂತಾನಂದ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸುವರು. ಗ್ರಾಮದ ಶಿವಾಜಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಿಲಾಸ ಹೇರವಾಡೆ ಅಧ್ಯಕ್ಷ ತೆ ವಹಿಸುವರು. ಮುಖ್ಯ ಅತಿಥಿಗಳಾಗಿ ತಾಪಂ ಸದಸ್ಯ ನಾಮದೇವ ಕಾಂಬಳೆ, ಗ್ರಾಪಂ ಸದಸ್ಯ ಅಣ್ಣಾಸಾಹೇಬ ಹಿಡಕಲ್‌, ಗ್ರಾಪಂ ಉಪಾಧ್ಯಕ್ಷೆ ಕಸ್ತೂರಿ ಕಾಂಬಳೆ ಭಾಗವಹಿಸುವರು. ಪ್ರೌಢ ಶಾಲೆ ಮುಖ್ಯಾಧ್ಯಾಪಕ ವಿ.ಬಿ.ಬನಶಂಕರಿ ಉಪನ್ಯಾಸ ನೀಡುವರು. ಇದೇ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಮುಖ್ಯಾಧ್ಯಾಪಕ ಆರ್‌.ಆರ್‌. ಪವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ