ಆ್ಯಪ್ನಗರ

ಹನಮಗೇರಿ ಆಂಜನೇಯನ ದರ್ಶನ ಪಡೆದ ಶಾಸಕ ಮಾಮನಿ

ಸವದತ್ತಿ: ತಾಲೂಕಿನಲ್ಲಿರುವ ಇತಿಹಾಸ ನೆನಪಿಸುವ ಹಲವು ದೇವಾಲಯಗಳಲ್ಲಿ ಹನಮಗೇರಿ ಓಣಿಯ ಆಂಜನೇಯ ದೇವಸ್ಥಾನವೂ ಒಂದು ಎಂದು ಶಾಸಕ ಆನಂದ ಮಾಮನಿ ಹೇಳಿದರು...

Vijaya Karnataka 20 Apr 2019, 5:00 am
ಸವದತ್ತಿ : ತಾಲೂಕಿನಲ್ಲಿರುವ ಇತಿಹಾಸ ನೆನಪಿಸುವ ಹಲವು ದೇವಾಲಯಗಳಲ್ಲಿ ಹನಮಗೇರಿ ಓಣಿಯ ಆಂಜನೇಯ ದೇವಸ್ಥಾನವೂ ಒಂದು ಎಂದು ಶಾಸಕ ಆನಂದ ಮಾಮನಿ ಹೇಳಿದರು.
Vijaya Karnataka Web BEL-19SDT1


ಅವರು ಸ್ಥಳೀಯ ಹನಮಗೇರಿ ಓಣಿಯಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಹನುಮ ಜಯಂತಿ ನಿಮಿತ್ತ ಆಗಮಿಸಿ, ದೇವರ ದರ್ಶನ ಪಡೆದು ಮಾತನಾಡಿದರು.

ಹನಮಗೇರಿ ಓಣಿಯ ಹಿರಿಯರು ದೇವಸ್ಥಾನಕ್ಕೆ ಆಗಮಿಸಿದ್ದ ಶಾಸಕ ಆನಂದ ಮಾಮನಿ ಅವರನ್ನು ಸತ್ಕರಿಸಿದರು.

ಬಾಬು ಗಾಡಗೋಳಿ, ಡಾ. ಎನ್‌.ಸಿ. ಬೆಂಡಿಗೇರಿ, ಅಜ್ಜಪ್ಪ ಪೂಜಾರ, ಅಜ್ಜಪ್ಪ ಕಲ್ಲೂರ, ರಾಮಣ್ಣ ಬ್ಯಾಹಟ್ಟಿ, ಮೋಹನ ಗಾಳಿ, ಪಂಚಪ್ಪ ಗೊಬ್ಬರಗುಂಪಿ, ಬಸಪ್ಪ ಅಣ್ಣಿಗೇರಿ, ಬಾಬು ಕಲ್ಲೂರ, ಗದಿಗಪ್ಪ ಪಡೆಪ್ಪನವರ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ