ಆ್ಯಪ್ನಗರ

ಗ್ರಾಪಂಗೆ ಎಂಎಲ್‌ಸಿ ಭೇಟಿ

ಶಿರಸಂಗಿ: ಸ್ಥಳೀಯ ಗ್ರಾಪಂಗೆ ಮಂಗಳವಾರ ವಿಧಾನ ಪರಿಷತ್‌ ಸದಸ್ಯ ವಿವೇಕರಾವ್‌ ಪಾಟೀಲ ಭೇಟಿ ನೀಡಿ, ಗ್ರಾಮದ ಅನೇಕ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು, ಅವುಗಳನ್ನು ...

Vijaya Karnataka 19 Jun 2019, 5:00 am
ಶಿರಸಂಗಿ: ಸ್ಥಳೀಯ ಗ್ರಾಪಂಗೆ ಮಂಗಳವಾರ ವಿಧಾನ ಪರಿಷತ್‌ ಸದಸ್ಯ ವಿವೇಕರಾವ್‌ ಪಾಟೀಲ ಭೇಟಿ ನೀಡಿ, ಗ್ರಾಮದ ಅನೇಕ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು, ಅವುಗಳನ್ನು ಬಗೆಹರಿಸುವ ಭರವಸೆ ನೀಡಿದರು.
Vijaya Karnataka Web BEL-18-SHIRASANGI-1


''ಗ್ರಾಮದ ಅಭಿವೃದ್ಧಿಗೆ ಸದಾ ಬದ್ಧನಿದ್ದೇನೆ. ಪ್ರತಿಯೊಬ್ಬರು ಮಕ್ಕಳ ಶಿಕ್ಷ ಣ, ಮೂಲ ಸೌಕರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ನಾನು ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಲು ಸಹಕರಿಸಿದ ತಮ್ಮೆಲ್ಲರ ಋುಣ ಅಪಾರವಾಗಿದೆ'', ಎಂದರು. ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷ ಆನಂದ ಚೋಪ್ರಾ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಪಂಚನಗೌಡ ದ್ಯಾಮನಗೌಡ್ರ, ಉಮೇಶ ಬಾಳಿ, ಮಹಾರಾಜ ಕಣವಿ, ಕಲ್ಲಪ್ಪ ಗೋಡಿ, ಹುಸೇನಬಿ ರಾಮದುರ್ಗ, ಈರಯ್ಯ ಶಿವಪ್ಪಯ್ಯನಮಠ, ವೀರಸಂಗಪ್ಪ ಯಕ್ಕುಂಡಿ, ಮುತ್ತು ಭಜಂತ್ರಿ, ಎ.ಬಿ. ಬಂಗಾರಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ