ಆ್ಯಪ್ನಗರ

ಆಸೆ, ಪಾಶ್ಚಾತ್ಯ ಸಂಸ್ಕೃತಿಯಿಂದ ನೈತಿಕ ಅಧಃಪತನ

ಬೆಳಗಾವಿ: ಅಧಿಕಾರದ ಆಸೆ ಮನುಷ್ಯನನ್ನು ನೈತಿಕವಾಗಿ ಅಧಃಪತನಕ್ಕೆ ದೂಡುತ್ತಿದæ ಎಂದು ಪ್ರೊ...

Vijaya Karnataka 2 Mar 2019, 5:00 am
ಬೆಳಗಾವಿ : ಅಧಿಕಾರದ ಆಸೆ ಮನುಷ್ಯನನ್ನು ನೈತಿಕವಾಗಿ ಅಧಃಪತನಕ್ಕೆ ದೂಡುತ್ತಿದæ ಎಂದು ಪ್ರೊ.ವಿನೋದ ದೇಶಪಾಂಡೆ ವಿಷಾದ ವ್ಯಕ್ತಪಡಿಸಿದರು.
Vijaya Karnataka Web BLG-0103-2-52-1RAJU-7


ಇಲ್ಲಿನ ಮರಾಠಾ ಮಂಡಳದ ಕಲಾ, ವಾಣಿಜ್ಯ, ವಿಜ್ಞಾನ ಹಾಗೂ ಗೃಹ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ನೈತಿಕ ಶಿಕ್ಷಣ ಕುರಿತ ರಾಷ್ಟ್ರಮಟ್ಟದ ಒಂದು ದಿನದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಪಾಶ್ಚಾತ್ಯ ಸಂಸ್ಕೃತಿಯೂ ನೈತಿಕ ಮೌಲ್ಯಗಳಿಗೆ ಹೊಡೆತ ನೀಡಿದೆ. ದಿಢೀರ್‌ ಶ್ರೀಮಂತನಾಗುವ ಬಯಕೆ ಮತ್ತು ಅಧಿಕಾರದ ಆಸೆ ಆತನನ್ನು ಬೇರೆಕಡೆಗೆ ಒಯ್ಯುತ್ತಿರುವುದಾಗಿ ಹೇಳಿದರು.

ಅಧ್ಯಕ್ಷತೆಯನ್ನು ಪ್ರಾ. ಡಾ. ಎ.ಬಿ. ಪವಾರ ವಹಿಸಿದ್ದರು. ಸಂಯೋಜಕ ಪ್ರೊ. ಎ.ಎ. ಮುತಗೇಕರ ಸ್ವಾಗತಿಸಿದರು. ಪ್ರೊ. ರೇಖಾ ಬಾವಡೇಕರ ಪರಿಚಯಿಸಿದರು. ಪ್ರೊ. ಎಸ್‌.ಸಿ. ಕಾಮತೆ ಹಾಗೂ ಇತರರು ಉಪಸ್ಥಿತರಿದ್ದರು. ಹೃಷಿಕೇಶ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರೊ. ಕೆ.ಜಿ. ಹೊಸಕೋಟಿ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ