ಆ್ಯಪ್ನಗರ

ಗುಡಿಸಲಿಗೆ ನುಗ್ಗಿ ವೃದ್ಧೆಯ ಕೊಲೆ

ನಗರದ ಗೋಗಟೆ ವೃತ್ತದ ಬಳಿ ಇರುವ ಹಾಳುಬಿದ್ದ ಉದ್ಯಾನದಲ್ಲಿ ಗುಡಿಸಲಿನಲ್ಲಿದ್ದ 85 ವರ್ಷದ ವೃದ್ಧೆಯನ್ನು ಶನಿವಾರ ಮಧ್ಯ ರಾತ್ರಿ ಕೊಲೆ ಮಾಡಲಾಗಿದೆ...

Vijaya Karnataka 13 May 2019, 5:00 am
ಬೆಳಗಾವಿ: ನಗರದ ಗೋಗಟೆ ವೃತ್ತದ ಬಳಿ ಇರುವ ಹಾಳುಬಿದ್ದ ಉದ್ಯಾನದಲ್ಲಿ ಗುಡಿಸಲಿನಲ್ಲಿದ್ದ 85 ವರ್ಷದ ವೃದ್ಧೆಯನ್ನು ಶನಿವಾರ ಮಧ್ಯ ರಾತ್ರಿ ಕೊಲೆ ಮಾಡಲಾಗಿದೆ.
Vijaya Karnataka Web murder of old woman entering hut
ಗುಡಿಸಲಿಗೆ ನುಗ್ಗಿ ವೃದ್ಧೆಯ ಕೊಲೆ


ಆಂಧ್ರಪ್ರದೇಶ ಮೂಲದ ವೀರಾರಾಘವಾ ಶ್ರೀರಾಮ ಆಕಾಶ ಮೃತ ವೃದ್ಧೆ. ಮಧ್ಯ ರಾತ್ರಿ ಗುಡಿಸಲಿಗೆ ನುಗ್ಗಿದ ದುಷ್ಕರ್ಮಿಗಳು ಟೈಲ್ಸ್‌ನಿಂದ ವೃದ್ಧೆಯ ಹಣೆಗೆ ಹೊಡೆದು ಕೊಲೆ ಮಾಡಿದ್ದಾರೆ. ವೀರಾರಾಘವಾ ಅವರ ಪುತ್ರ ಪರಶುರಾಮ ಆಕಾಶ ಈ ಸಂದರ್ಭದಲ್ಲಿ ಉದ್ಯಾನದಲ್ಲಿ ಪ್ಲಾಸ್ಟಿಕ್‌ ಬಾಟಲಿ, ರಟ್ಟಿನ ಬಾಕ್ಸ್‌ಗಳನ್ನು ದಿನಂಪ್ರತಿಯಂತೆ ಆರಿಸುತ್ತಿದ್ದರು. ಸುದ್ದಿ ತಿಳಿದು ಆರೋಪಿಗಳನ್ನು ಹಿಡಿಯಲು ಹೋದಾಗ ಪರಶುರಾಮ ಅವರ ಕೈಗೆ ಹೊಡೆದು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಕ್ಯಾಂಪ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ