ಆ್ಯಪ್ನಗರ

ಯೋಧರ ಹತ್ಯೆ; ಪಾಕಿಸ್ತಾನದ ಧ್ವಜ ಸುಟ್ಟು ಆಕ್ರೋಶ

ಅಥಣಿ: ಕಾಶ್ಮಿರದ ಫುಲ್ವಾಮಾದಲ್ಲಿ ನಡೆದಯೋಧರ ಹತ್ಯೆ ಖಂಡಿಸಿ ಅಥಣಿ ತಾಲೂಕಿನ ಮದಬಾವಿ ಗ್ರಾಮದ ಯುವಕರು ಪಾಕಿಸ್ತಾನದ ಧ್ವಜ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು...

Vijaya Karnataka 20 Feb 2019, 5:00 am
ಅಥಣಿ : ಕಾಶ್ಮಿರದ ಫುಲ್ವಾಮಾದಲ್ಲಿ ನಡೆದಯೋಧರ ಹತ್ಯೆ ಖಂಡಿಸಿ ಅಥಣಿ ತಾಲೂಕಿನ ಮದಬಾವಿ ಗ್ರಾಮದ ಯುವಕರು ಪಾಕಿಸ್ತಾನದ ಧ್ವಜ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web BEL-19 ATHANI-08


ನಂತರ ಮಾತನಾಡಿದ ಗ್ರಾಮದ ಯುವ ಮುಖಂಡ ಪ್ರಕಾಶ ಜಲಿಯಾಲಕರ, ಬಿಜೆಪಿ ಮುಖಂಡ ವಿನಾಯಕ ಬಾಗಡೆ ಮಾತನಾಡಿ ಸೈನಿಕರ ಹತ್ಯೆ ಘಟನೆ ಖಂಡಿಸಿದರು .

ಉದಯ ಪವಾರ, ಕೃಷ್ಣ ಶಿಂಧೆ, ಅಮಿತ್‌ ಪಾಟೀಲ, ವಿನಾಯಕ ಪೂಜಾರಿ, ವಿನಾಯಕ ಶೇಡಬಾಳ, ಅಬು ಪೂಜಾರಿ, ಗಣೇಶ ಶೇಡಬಾಳ , ಸುರೇಶ ಶೇಟ್ಟಿ , ಸಿದ್ದು ಜಾಧವ , ತಾನಾಜಿ ರೂಗಿ ಮತ್ತು ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ