ಆ್ಯಪ್ನಗರ

ನೆರೆ ಸಂತ್ರಸ್ತರಿಗೆ ಅಧಿಕಾರಿಗಳ ನೆರವು

ಗೋಕಾಕ: ತಾಲೂಕಿನ ಹಲವು ನೆರೆ ಸಂತ್ರಸ್ತರ ಕಾಳಜಿ ಕೇಂದ್ರಗಳಿಗೆ ...

Vijaya Karnataka 17 Aug 2019, 5:00 am
ಗೋಕಾಕ : ತಾಲೂಕಿನ ಹಲವು ನೆರೆ ಸಂತ್ರಸ್ತರ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿದ ಪೊಲೀಸ್‌ ಇಲಾಖೆ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ಅಸೋಸಿಯೇಶನ್‌ನವರು ಸಂತ್ರಸ್ತರಿಗೆ ಪರಿಹಾರ ಕಿಟ್‌ ವಿತರಿಸಿ, ಸಾಂತ್ವನ ಹೇಳಿದರು.
Vijaya Karnataka Web BEL-16 GKK-4


ತಾಲೂಕಿನ ಬೀಸನಕೊಪ್ಪ, ಢವಳೇಶ್ವರ, ಹುಣಶ್ಯಾಳ ಪಿ.ವೈ, ಖಂಡ್ರಟ್ಟಿ, ಉದಗಟ್ಟಿ ತಪಶಿ ಕ್ರಾಸ್‌, ಮೆಳವಂಕಿ, ಹಡಗಿನಾಳ ಗ್ರಾಮಗಳಲ್ಲಿ ತೆರೆದ ಕಾಳಜಿ ಕೇಂದ್ರಗಳಿಗೆ ತೆರಳಿ ಸಂತ್ರಸ್ತರಿಗೆ ಕಿರಾಣಿ ಸಾಮಗ್ರಿ, ರೇನ್‌ಕೋಟ್‌, ಬ್ರೆಡ್‌, ಬಿಸ್ಕಿಟ್‌, ವಾಟರ್‌ ಬಾಟಲ್‌, ಔಷಧ ಸೇರಿದಂತೆ ದಿನ ಬಳಕೆಯ ಸಾಮಗ್ರಿಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಪೊಲೀಸ್‌ ಇಲಾಖೆಯ ಡಿಎಸ್‌ಪಿ ಪ್ರಭು ಡಿ.ಟಿ. ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ