ಆ್ಯಪ್ನಗರ

ಪಾಕ್‌ ಪ್ರಧಾನಿ ಪ್ರತಿಕೃತಿ ದಹಿಸಿ ಆಕ್ರೋಶ

ಬೈಲಹೊಂಗಲ : ಪಟ್ಟಣದ ಇಂದಿರಾ ನಗರದ ನಿವಾಸಿಗಳು ಉಗ್ರರ ದಾಳಿ ಖಂಡಿಸಿ ಬೈಪಾಸ್‌ ರಸ್ತೆತಡೆ ಮಾಡಿ, ಪ್ರತಿಭಟನೆ ನಡೆಸಿದರು...

Vijaya Karnataka 18 Feb 2019, 5:00 am
ಬೈಲಹೊಂಗಲ : ಪಟ್ಟಣದ ಇಂದಿರಾ ನಗರದ ನಿವಾಸಿಗಳು ಉಗ್ರರ ದಾಳಿ ಖಂಡಿಸಿ ಬೈಪಾಸ್‌ ರಸ್ತೆತಡೆ ಮಾಡಿ, ಪ್ರತಿಭಟನೆ ನಡೆಸಿದರು. ಈ ವೇಳೆ ಪಾಕಿಸ್ತಾನ ಪ್ರಧಾನಿ ಇಮ್ರಾನಖಾನರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web BEL-17HTP3


ಇದೇ ವೇಳೆ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಶಿವಾನಂದ ಕುಡಸೋಮನ್ನವರ, ರಫೀಕ ಬಡೇಘರ, ಬಸವರಾಜ ಕಲಾದಗಿ, ಶಿವಾನಂದ ಕೋಲಕಾರ, ಬಸವರಾಜ ಯರಗಟ್ಟಿ, ಜಗದೀಶ ಲೋಕಾಪುರ, ಸೋಮು ತೋಟಗಿ, ಫಕ್ರು ಕುಸಲಾಪುರ, ಶೇಖಯ್ಯ ರುದ್ರಾಕ್ಷಿಮಠ, ಸಂಜು ಭರಮನ್ನವರ, ಪಾರೂಕ ಅಂಕಲಗಿ, ರಾಜು ನದಾಫ, ಮಕ್ತುಂ ತಹಶೀಲ್ದಾರ, ಜಾಕೀರ ಗೋವೆ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ