ಆ್ಯಪ್ನಗರ

ಗಾಳಿ, ಮಳೆಗೆ ಉರುಳಿದ ಮರ, ಕಂಬ

ಬೈಲಹೊಂಗಲ : ಸಮೀಪದ ಹೊಸೂರ ಗ್ರಾಮದಲ್ಲಿ ...

Vijaya Karnataka 22 Apr 2020, 5:00 am
ಬೈಲಹೊಂಗಲ : ಸಮೀಪದ ಹೊಸೂರ ಗ್ರಾಮದಲ್ಲಿಮಂಗಳವಾರ ಭಾರಿ ಪ್ರಮಾಣದ ಮಳೆ, ಗಾಳಿಗೆ ವಿದ್ಯುತ್‌ ಕಂಬ, ಮನೆಯ ಚಾವಣಿ, ಮರಗಳು ಧರೆಗುರುಳಿ ಅಪಾರ ಹಾನಿ ಸಂಭವಿಸಿದೆ.
Vijaya Karnataka Web 21HTP10_53

ಹೊಸೂರ ಗ್ರಾಮದಲ್ಲಿ ಮಂಗಳವಾರ ಮಳೆ, ಗಾಳಿಗೆ ಮರಗಳು ಧರೆಗುರುಳಿದವು.


ರೈತ ಮುಖಂಡ ಬಾಳಪ್ಪ ಚಳಕೊಪ್ಪ ಅವರ ಮನೆಯ ಚಾವಣಿ ಹಾರಿಹೋಗಿದ್ದು, ಅದೃಷ್ಟವಶಾತ್‌ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಗ್ರಾಮದ ಕೆಲ ಚರಂಡಿಗಳಲ್ಲಿನೀರು ತುಂಬಿ ರಸ್ತೆಯಲ್ಲಿಹರಿಯಿತು. ರಸ್ತೆ ಮಧ್ಯದಲ್ಲಿಗಟಾರಿನ ಕೊಳಚೆ ಸಂಗ್ರಹವಾಗಿತ್ತು. ಗ್ರಾಮಸ್ಥರು, ಗ್ರಾಪಂ ಸದಸ್ಯರು ಶುಚಿಗೊಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ