ಆ್ಯಪ್ನಗರ

ಇಬ್ಬರು ಬೈಕ್‌ ಕಳುವು ಆರೋಪಿಗಳ ಬಂಧನ

ಬೆಳಗಾವಿ: ಇಲ್ಲಿನ ಎಪಿಎಂಸಿ ಪೊಲೀಸರು ಇಬ್ಬರು ದ್ವಿಚಕ್ರವಾಹನ ಕಳುವು ಆರೋಪಿಗಳನ್ನು ಬಂಧಿಸಿ ...

Vijaya Karnataka 1 Sep 2019, 5:00 am
ಬೆಳಗಾವಿ: ಇಲ್ಲಿನ ಎಪಿಎಂಸಿ ಪೊಲೀಸರು ಇಬ್ಬರು ದ್ವಿಚಕ್ರವಾಹನ ಕಳುವು ಆರೋಪಿಗಳನ್ನು ಬಂಧಿಸಿ ಅವರಿಂದ 1.92 ಲಕ್ಷ ರೂ.ಗಳ ಮೌಲ್ಯದ 5 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
Vijaya Karnataka Web 31RAJU-8102511


ತಾಲೂಕಿನ ಬಂಬರಗಾ ಗ್ರಾಮದ ಜ್ಯೋತಿಬಾ ಕೇದಾರಿ ಉಚ್ಚುಕರ(25) ಮತ್ತು ವಿಶಾಲ ಸಿದ್ರಾಯಿ ಕೋಲೆ(32) ಬಂಧಿತ ಆರೋಪಿಗಳಾಗಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿ ಆಗಿದ್ದು ಆತನ ಪತ್ತೆಗೆ ಜಾಲ ಬೀಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಸಹಾಯಕ ಪೊಲೀಸ್‌ ಆಯುಕ್ತ ಎನ್‌.ವಿ. ಭರಮನಿ ಮಾರ್ಗದರ್ಶನದಲ್ಲಿಪೊಲೀಸ್‌ ಇನ್‌ಸ್ಪೆಕ್ಟರ್‌ ಜೆ.ಎಂ. ಕಾಲಿಮಿರ್ಚಿ, ಪಿಎಸ್‌ಐ ಎಲ್‌.ಎಚ್‌. ಕಟ್ಟಿ ಮತ್ತು ಸಿಬ್ಬಂದಿ ಆರೋಪಿಗಳ ಶೋಧಕ್ಕೆ ಜಾಲ ಬೀಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ