ಆ್ಯಪ್ನಗರ

ಮಳೆಗಾಗಿ ಪ್ರಾರ್ಥಿಸಿ ದೇಗುಲಗಳಿಗೆ ಜಲ ಸಮರ್ಪಣೆ

ರಾಯಬಾಗ: ಪಟ್ಟಣದ ಮಾಳಿ ಗಲ್ಲಿಯ ಮಹಿಳೆಯರು ಮಳೆಗಾಗಿ ಪ್ರಾರ್ಥಿಸಿ ಹರಕೆ ಹೊತ್ತು ಕಳೆದ ಐದು ದಿನಗಳಿಂದ ಪಟ್ಟಣದ ಲಕ್ಷ್ಮೀ ದೇವಸ್ಥಾನ, ಸೋಮನಾಥ ದೇವಸ್ಥಾನ, ...

Vijaya Karnataka 28 Jun 2019, 5:00 am
ರಾಯಬಾಗ : ಪಟ್ಟಣದ ಮಾಳಿ ಗಲ್ಲಿಯ ಮಹಿಳೆಯರು ಮಳೆಗಾಗಿ ಪ್ರಾರ್ಥಿಸಿ ಹರಕೆ ಹೊತ್ತು ಕಳೆದ ಐದು ದಿನಗಳಿಂದ ಪಟ್ಟಣದ ಲಕ್ಷ್ಮೀ ದೇವಸ್ಥಾನ, ಸೋಮನಾಥ ದೇವಸ್ಥಾನ, ಲಗಮವ್ವನ ದೇವಸ್ಥಾನಗಳಿಗೆ ಬೆಳಗ್ಗೆ ಐದು ಗಂಟೆಗೆ ನೀರು ನೀಡುತ್ತ ಮಳೆರಾಯನಿಗಾಗಿ ಪ್ರಾರ್ಥಿಸುತ್ತಿದ್ದಾರೆ.
Vijaya Karnataka Web BEL-27RAIBAG1PHOTO


ಈ ಸಂದರ್ಭದಲ್ಲಿ ಶಾಂತಾ ಮಾಳಿ, ಗಿರಿಜಾ ಮೇತ್ರಿ, ಅಮೃತಾ ಮೇತ್ರಿ, ಕಲಾವತಿ ದೊಡಮನಿ, ನರ್ಮದಾ ಮೇತ್ರಿ, ಶೈಲಾ ಮೇತ್ರಿ, ಸುಜಾತಾ ಮೇತ್ರಿ, ಮಹಾದೇವಿ ಮಾಳಿ, ಶ್ರೀದೇವಿ ಮೇತ್ರಿ, ಪಲ್ಲವಿ ಮೇತ್ರಿ, ಸ್ವಾತಿ ಮೇತ್ರಿ, ಗಾಯತ್ರಿ ಕುಡಚೆ, ಸ್ನೇಹಾ ಮೇತ್ರಿ, ಆದರ್ಶ ಮೇತ್ರಿ, ಲಕ್ಷ್ಮೀ ಮೇತ್ರಿ ಸೇರಿದಂತೆ ಅನೇಕ ಮಹಿಳೆಯರು ಭಾಗವಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ