ಆ್ಯಪ್ನಗರ

ಖಾನಾಪುರ ತಾಲೂಕಿನ ಅಭಿವೃದ್ಧಿಗೆ ಒತ್ತು

ಮುಂಬರುವ ದಿನಗಳಲ್ಲಿ ಕೇಂದ್ರದಿಂದ ಸಾಕಷ್ಟು ಯೋಜನೆಗಳನ್ನು ಮಂಜೂರಿ ಮಾಡಿ ಖಾನಾಪುರ ತಾಲೂಕನ್ನು ಸಮಗ್ರ ಅಭಿವೃದ್ಧಿ ಮಾಡುವುದಾಗಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

Vijaya Karnataka 8 Dec 2018, 5:00 am
ಕಕ್ಕೇರಿ: ಮುಂಬರುವ ದಿನಗಳಲ್ಲಿ ಕೇಂದ್ರದಿಂದ ಸಾಕಷ್ಟು ಯೋಜನೆಗಳನ್ನು ಮಂಜೂರಿ ಮಾಡಿ ಖಾನಾಪುರ ತಾಲೂಕನ್ನು ಸಮಗ್ರ ಅಭಿವೃದ್ಧಿ ಮಾಡುವುದಾಗಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
Vijaya Karnataka Web BEL-7 KKR 2 PHOTO 2


ಶುಕ್ರವಾರದಂದು ಗ್ರಾಮದ ಶ್ರೀ ಭಿಷ್ಟಾದೇವಿ ಮಂದಿರದಲ್ಲಿ ಗ್ರಾಪಂ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಕೇಂದ್ರದ ಯೋಜನೆಗಳನ್ನು ಮನೆಮನೆಗೆ ತಲುಪಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಬಿಜೆಪಿ ಮುಖಂಡ ವಿಠ್ಠಲ ಹಲಗೇಕರ, ವಿಠ್ಠಲ ಪಾಟೀಲ, ಜೆಡಿಎಸ್‌ ಮುಖಂಡ ಸಿ.ಬಿ.ಅಂಬೋಜಿ ಮಾತನಾಡಿದರು. ಪಿಡಿಒ ಎಸ್‌.ಎಂ. ಬೊಂಗಾಳೆ, ಪ್ರಮೋದ ಕೊಚೇರಿ, ಬಾಬಣ್ಣಾ ಪಾಟಿಲ, ರಾಜು ರಪಾಟಿ, ಸಂಜಯ ಕೊಬಲ, ಅಶೋಕ ಚಲವಾದಿ, ಶಿವಾನಂದ ಮಾದರ, ಶಿವಾನಂದ ಗೊದಳ್ಳಿ, ಮಹೇಶ ಗುಪಿತ, ಭೀಮರಾವ ಗುಪಿತ, ನಾಗರಾಜ ಗೌಡಪ್ಪಗೋಳ, ಸತೀಶ ಪಾನೇರಿ, ರಮೇಶ ವೀರಾಪೂರ, ಅದೃಶ್ಯ ಅಂಬೋಜಿ, ಸುರೇಶ ತಾರಿಹಾಳ, ಅದೃಶ್ಯ ಹಂಚಿನಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ