ಆ್ಯಪ್ನಗರ

ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಪಟ್ಟಣದ ಆರಾಧ್ಯ ದೈವ ಶ್ರೀ ಪಂಚಲಿಂಗೇಶ್ವರ ಜಾತ್ರೆ ಮಹೋತ್ಸವ ನಿಮಿತ್ತ ಭಾನುವಾರ ಟ್ರ್ಯಾಕ್ಟರ್‌ ರಿವರ್ಸ್‌ ಸ್ಪರ್ಧೆ ಜರುಗಿತು...

Vijaya Karnataka 20 Feb 2018, 5:00 am

ಮುನವಳ್ಳಿ: ಪಟ್ಟಣದ ಆರಾಧ್ಯ ದೈವ ಶ್ರೀ ಪಂಚಲಿಂಗೇಶ್ವರ ಜಾತ್ರೆ ಮಹೋತ್ಸವ ನಿಮಿತ್ತ ಭಾನುವಾರ ಟ್ರ್ಯಾಕ್ಟರ್‌ ರಿವರ್ಸ್‌ ಸ್ಪರ್ಧೆ ಜರುಗಿತು.

Vijaya Karnataka Web prize distribution
ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಶ್ರೀ ಪಂಚಲಿಂಗೇಶ್ವರ ಜಾತ್ರೆ ಮಹೋತ್ಸವ ಕಮಿಟಿ ಅಧ್ಯಕ್ಷ ಅಂಬರೀಷ ಯಲಿಗಾರ ಚಾಲನೆ ನೀಡಿದರು. ಇದೇ ವೇಳೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಂದಾನಿ ಗೋಮಾಡಿ, ಶಿಂಗಯ್ಯಾ ಹಿರೇಮಠ, ಪ್ರಕಾಶ ಕಾಮಣ್ಣವರ, ಕಲ್ಲಪ್ಪ ಕಿತ್ತೂರ, ಶ್ರೀಶೈಲ ಕರಡಿಗುದ್ದಿ, ಮೌನೇಶ ಬಡಿಗೇರ, ಚಂದ್ರು ಹೊಳಿಮಠ, ಪ್ರಭು ಹನಸಿ, ಎಂ.ಎ. ಕಮತಗಿ, ಉಮೇಶ ಚುಳಕಿ, ಗಂಗಪ್ಪ ನಲವಡೆ, ಶ್ರೀಶೈಲ ಹಿರೇಮಠ ಹಾಗೂ ಜಾತ್ರೆ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ