ಆ್ಯಪ್ನಗರ

ಮಹಿಳೆಯರಿಗೆ ಶಬರಿಮಲೆ ಪ್ರವೇಶ ವಿರೋಧಿಸಿ ನಾಳೆ ಪ್ರತಿಭಟನೆ

ಬೆಳಗಾವಿ: ಸುಪ್ರೀಂಕೋರ್ಟ್‌ ಶಬರಿಮಲೆ ಅಯ್ಯಪ್ಪ ಸ್ವಾಧಿಮಿ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವುದನ್ನು ವಿರೋಧಿಸಲು ನ...

Vijaya Karnataka 11 Nov 2018, 5:00 am
ಬೆಳಗಾವಿ : ಸುಪ್ರೀಂಕೋರ್ಟ್‌ ಶಬರಿಮಲೆ ಅಯ್ಯಪ್ಪ ಸ್ವಾಧಿಮಿ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವುದನ್ನು ವಿರೋಧಿಸಲು ನ. 12ರಂದು ಬೆಳಗ್ಗೆ 10ಗಂಟೆಗೆ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಬೃಹತ್‌ ಪ್ರತಿಭಟನೆ ಆಯೋಜಿಸಲಾಗಿದೆ.
Vijaya Karnataka Web BLG-1011-2-52-10RAJU-3


ಅಯ್ಯಪ್ಪ ಸ್ವಾಮಿ ಭಕ್ತವೃಂದ ಹಾಗೂ ವಿಶ್ವ ಹಿಂದೂ ಪರಿಷತ್‌ ವತಿಧಿಯಿಂದ ಶನಿವಾರ ಜಧಿರುಧಿಗಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಕುಧಿರಿತು ಮಾಧಿಹಿತಿ ನೀಧಿಡಧಿಲಾಧಿಯಿತು. ನ್ಯಾಯಾಲಯ ತನ್ನ ತೀರ್ಪನ್ನು ಮರುಪರಾಮರ್ಶಿಸುಧಿವಂತೆ ಕೋರಿ ಹಾಕಿರುವ ಅರ್ಜಿ ನ. 13 ರಂದು ವಿಚಾರಣೆಗೆ ಬರಲಿದೆ. ಅಲ್ಲಿ ಸಂಪ್ರದಾಯ ಹಾಗೂ ಭಕ್ತರ ನಂಬಿಕೆ, ಭಾವನೆಗಳನ್ನು ಎತ್ತಿ ಹಿಡಿಯದಿದ್ದರೆ ಹೋರಾಟ ತೀವ್ರಗೊಧಿಳ್ಳಧಿಲಿದೆ ಎಂದರು.

ಅಯ್ಯಪ್ಪ ಸ್ವಾಮಿಯ ದರ್ಶನ, ವ್ರತಾಚರಣೆ, ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಗಳಿಗೆ ಧಕ್ಕೆ ತರಲು ವೈಚಾರಿಕ ಹೆಸರಿನಲ್ಲಿ ಷಡ್ಯಂತ್ರ ನಡೆಯುತ್ತಿದ್ದು, ಇದನ್ನು ಮೆಟ್ಟಿ ನಿಲ್ಲಲು ಎಲ್ಲ ಹಿಂದೂ ಸಂಘಟನೆಯವರು ಹಾಗೂ ಹಿಂದೂ ಸಧಿಮುಧಿದಾಧಿಯಧಿದಧಿವರು ನ. 12ರ ಪ್ರತಿಭಟನೆಯಲ್ಲಿ ಬೃಹತ್‌ ಸಂಖ್ಯೆಯಲ್ಲಿ ಸೇರಲಿದ್ದಾರೆ. ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ರವಾಸನಿಸಲಾಗುವುದು ಎಂದು ತಿಳಿಸಿದರು.

ಸುರೇಂದ್ರ ಗುರುಸ್ವಾಮಿ, ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ಜಿಲ್ಲಾ ಅಧ್ಯಕ್ಷ ಮಹಾಂತೇಶ ರಣಗಟ್ಟಿಮಠ, ಗೌರವ ಉಪಾಧ್ಯಕ್ಷ ಕೃಷ್ಣಾ ಗುರುಸ್ವಾಮಿ, ವಿಶ್ವ ಹಿಂದೂ ಪರಿಷತ್‌ನ ಉತ್ತರ ಪ್ರಾಂತದ ಸಹಕೋಶಾಧ್ಯಕ್ಷ ಕೃಷ್ಣಾ ಭಟ್‌, ನಗರ ಘಟಕದ ಅಧ್ಯಕ್ಷ ಶ್ರೀಕಾಂತ ಕದಂ, ನಾಗನಾಥ ಸ್ವಾಮಿ, ಧರ್ಮ ಜಾಗರಣ ವಿಭಾಗ ಸಂಯೋಜಕ ರಘುನಂದನ ಕೊಂಡೆಬೆಟ್ಟು, ತಾಲೂಕು ಸಂಯೋಜಕ ಶ್ರೀಕಾಂತ ಕಾಂಬಳೆ, ನ್ಯಾಯವಾದಿ ಜಯಶ್ರೀ ಮಂಡೋಳಿ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ