ಆ್ಯಪ್ನಗರ

ರಾಯಬಾಗ: ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಏರಿಕೆ

ರಾಯಬಾಗ: ತಾಲೂಕಿನಲ್ಲಿ ಕೃಷ್ಣಾ ನದಿ ಪ್ರವಾಹ ಏಕಪ್ರಕಾರವಾಗಿ ಹೆಚ್ಚಾಗತೊಡಗಿದೆ ...

Vijaya Karnataka 13 Jul 2019, 5:00 am
ರಾಯಬಾಗ: ತಾಲೂಕಿನಲ್ಲಿ ಕೃಷ್ಣಾ ನದಿ ಪ್ರವಾಹ ಏಕಪ್ರಕಾರವಾಗಿ ಹೆಚ್ಚಾಗತೊಡಗಿದೆ.
Vijaya Karnataka Web BEL-12RAIBAG6PHOTO


ಕುಡಚಿ ಸೇತುವೆ ಬಳಿ 11.20 ಮೀ. ನೀರು ಹರಿಯುತ್ತಿದ್ದು, ಕುಡಚಿ ಹತ್ತಿರದ ಸೇತುವೆ ಮೇಲೆ ಮಹಾರಾಷ್ಟ್ರದ ಕಡೆಗೆ ಹೋಗುವ ವಾಹನಗಳ ಸಂಚಾರ ಸದ್ಯ ಅಬಾಧಿತವಾಗಿದೆ.

ಇನ್ನೂ 1.5 ಮೀ.ನೀರು ಬಂದರೆ ಕುಡಚಿ ಸೇತುವೆ ಮೇಲೆ ನೀರು ಬರಲಿದೆ. ಕೃಷ್ಣಾ ನದಿಯ ಒಳ ಹರಿವು 13,30,210 ಕ್ಯೂಸೆಕ್‌ ಇರಲಿದೆ ಎಂದು ನೀರಾವರಿ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ