ಆ್ಯಪ್ನಗರ

ಪ್ರವಾಹದಲ್ಲಿ ಮೃತಪಟ್ಟ ಬಾಲಕಿ ಕುಟುಂಬಕ್ಕೆ ಪರಿಹಾರ ವಿತರಣೆ

ನಾಗರಮುನ್ನೋಳಿ: ನೆರೆ ಹಾವಳಿಯಲ್ಲಿ ಸೂರು ಕಳೆದುಕೊಂಡ ಗ್ರಾಮಸ್ಥರಿಗೆ ಸರಕಾರದಿಂದ ...

Vijaya Karnataka 13 Aug 2019, 5:00 am
ನಾಗರಮುನ್ನೋಳಿ: ನೆರೆ ಹಾವಳಿಯಲ್ಲಿ ಸೂರು ಕಳೆದುಕೊಂಡ ಗ್ರಾಮಸ್ಥರಿಗೆ ಸರಕಾರದಿಂದ ಆದಷ್ಟೂ ಸಹಾಯ ಮಾಡಲು ಮುಖ್ಯಮಂತ್ರಿಗಳು ಕ್ರಮ ಕೈಗೊಂಡಿದ್ದರೆ ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು ಅವರು ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ಹಿರೇಹಳ್ಳದಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಬಾಲಕಿ ಶಿಲ್ಪಾ ಮನಗೂಳಿ ಕುಟುಂಬಕ್ಕೆ ಪ್ರಕೃತಿ ವಿಕೋಪ ಪರಿಹಾರದಡಿ ಮಂಜೂರಾದ 4ಲಕ್ಷ ರೂ.ಗಳ ಚೆಕ್‌ ವಿತರಿಸಿ ಮಾತನಾಡಿದರು.
Vijaya Karnataka Web BEL-12NAGARMUNNOLI03


ತಹಸೀಲ್ದಾರ್‌ ಸಂತೋಷ ಬಿರಾದರ, ತಾಪಂ ಸದಸ್ಯೆ ಬಾಳವ್ವಾ ಹಾಲಟ್ಟಿ, ಕೆಎಂಎಫ್‌ ನಿರ್ದೇಶಕ ವಿ.ಬಿ.ಈಟಿ, ಗ್ರಾಪಂ ಅಧ್ಯಕ್ಷ ಸಿದ್ದಪ್ಪ ಮರಾರ‍ಯಯಿ, ಡಿ.ಬಿ.ಕೊಟಬಾಗಿ, ಶಿವಪುತ್ರ ಮನಗೂಳಿ, ಎಂ.ಬಿ. ಆಲೂರೆ,ಅಣ್ಣಾಸಾಬ ಖೇಮಲಾಪುರೆ, ಸದಾಶಿವ ಘೋರ್ಪಡೆ, ಕುಮಾರ ಈಟಿ, ಸಿ.ಎ.ಪಾಟೀಲ, ಎಂ.ಎಸ್‌.ಮಾಳಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ