ಆ್ಯಪ್ನಗರ

ಶುದ್ಧ ಕುಡಿವ ನೀರಿನ ಘಟಕ ದುರಸ್ತಿಗೆ ಆಗ್ರಹ

ಹಿರೇಬಾಗೇವಾಡಿ: ಇಲ್ಲಿನ ಪ್ರಭುದೇವರಗುಡಿ ಬೀದಿಯ ...

Vijaya Karnataka 18 Nov 2019, 5:00 am
ಹಿರೇಬಾಗೇವಾಡಿ: ಇಲ್ಲಿನ ಪ್ರಭುದೇವರಗುಡಿ ಬೀದಿಯ ಶುದ್ಧ ಕುಡಿಯುವ ನೀರಿನ ಘಟಕವನ್ನು ಶೀಘ್ರ ದುರಸ್ತಿ ಮಾಡುವಂತೆ ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.
Vijaya Karnataka Web 17HBD1063853
ಹಿರೇಬಾಗೇವಾಡಿ ಪ್ರಭುದೇವರಗುಡಿ ಬೀದಿಯ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೂಡಲೇ ದುರಸ್ತಿ ಮಾಡಬೇಕೆಂದು ನಿವಾಸಿಗಳು ಆಗ್ರಹಿಸಿದರು.


ಘಟಕ ಆರಂಭವಾದಾಗಿನಿಂದ ಈ ಘಟಕ ಸರಿಯಾಗಿ ಕಾರ್ಯನಿರ್ವಹಿಸದೆ ಪದೇ ಪದೆ ಕೆಡುತ್ತಿದೆ. ಅನೇಕ ಬಾರಿ ಈ ಘಟಕ ನಿರ್ವಹಣೆಯವರಿಗೆ ಕರೆ ಮಾಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟವರು ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ದಲಾಲಿ ವರ್ತಕ ಬಿ.ಬಿ. ಪಾಟೀಲ, ಬಸಪ್ಪಗೌಡ ದೊಡಗೌಡ್ರ, ಅನಿಲ ಪಾಟೀಲ, ಗಂಗಪ್ಪ ಕರಿಯತಗಾರ, ಬಸನಗೌಡ ಪರಕಪಾಟೀಲ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ