ಆ್ಯಪ್ನಗರ

ಶ್ರೀರಾಮ ಸೇನೆಯಿಂದ ಬೈಕ್‌ ರಾರ‍ಯಲಿ

ಖಾನಾಪುರ: ಬ್ರಿಟೀಷರ ವಿರುದ್ಧ ಹೋರಾಡಿ ರಾಷ್ಟ್ರಪ್ರೇಮ ...

Vijaya Karnataka 28 Jan 2020, 5:00 am
ಖಾನಾಪುರ: ಬ್ರಿಟೀಷರ ವಿರುದ್ಧ ಹೋರಾಡಿ ರಾಷ್ಟ್ರಪ್ರೇಮ, ರಾಷ್ಟಾ್ರಭಿಮಾನ ಮೆರೆದ ಶೂರ ಸಂಗೊಳ್ಳಿ ರಾಯಣ್ಣನ ಬಗ್ಗೆ ಇಂದಿನ ಪೀಳಿಗೆಯವರಲ್ಲಿಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶ್ರೀರಾಮ ಸೇನೆಯಿಂದ ಭಾನುವಾರ ಪಟ್ಟಣದಿಂದ ನಂದಗಡದ ರಾಯಣ್ಣನ ಸಮಾಧಿವರೆಗೆ ಬೈಕ್‌ ರಾರ‍ಯಲಿ ಜರುಗಿತು.
Vijaya Karnataka Web 27KHANAPUR5_53
ಸಂಗೊಳ್ಳಿ ರಾಯಣ್ಣನ ರಾಷ್ಟಾ್ರಭಿಮಾನದ ಬಗ್ಗೆ ಸಾರ್ವನಿಕರಲ್ಲಿಜಾಗೃತಿ ಮೂಡಿಸುವ ಸಲುವಾಗಿ ಶ್ರೀರಾಮ ಸೇನೆಯಿಂದ ನಡೆದ ಬೈಕ್‌ ರಾರ‍ಯಲಿಯ ದೃಶ್ಯ.


ಪಟ್ಟಣದ ಶಿವಸ್ಮಾರಕ ವೃತ್ತದಲ್ಲಿ ಶ್ರೀರಾಮಸೇನೆ ಅಧ್ಯಕ್ಷ ಪಂಡಿತ ಓಗಲೆ ಬೈಕ್‌ ರಾರ‍ಯಲಿಗೆ ಚಾಲನೆ ನೀಡಿದರು. ನಂದಗಡದ ಸಂಗೊಳ್ಳಿ ರಾಯಣ್ಣನ ಸಮಾಧಿಗೆ ತಲುಪಿದ ರಾರ‍ಯಲಿಯನ್ನು ಸಂಗೊಳ್ಳಿ ರಾಯಣ್ಣ ಸ್ಮಾರಕ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಂಕರ ಸೋನೊಳಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ