ಆ್ಯಪ್ನಗರ

ಭಿಷ್ಠಾದೇವಿ ಜಾತ್ರೆ: ಮಾರ್ಗ ಬದಲಾವಣೆ

ಬೆಳಗಾವಿ-ತಾಳಗುಪ್ಪ ಹೆದ್ದಾರಿಯಲ್ಲಿಸಂಚರಿಸುವ ವಾಹನಗಳ ...

Vijaya Karnataka 7 Oct 2019, 5:00 am
ಖಾನಾಪುರ: ತಾಲೂಕಿನ ಕಕ್ಕೇರಿ ಗ್ರಾಮದಲ್ಲಿಸೋಮವಾರದಿಂದ ಮೂರು ದಿನಗಳ ಕಾಲ ಜರುಗಲಿರುವ ಬಿಷ್ಠಾದೇವಿ ಜಾತ್ರೆಯ ಪ್ರಯುಕ್ತ ಕಕ್ಕೇರಿ ಮೂಲಕ ಹಾದುಹೋಗುವ ಬೆಳಗಾವಿ-ತಾಳಗುಪ್ಪ ಹೆದ್ದಾರಿಯಲ್ಲಿಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
Vijaya Karnataka Web route diversion for bhishtha devi fair
ಭಿಷ್ಠಾದೇವಿ ಜಾತ್ರೆ: ಮಾರ್ಗ ಬದಲಾವಣೆ


ಸೋಮವಾರ ಸಂಜೆ 4 ಗಂಟೆಯಿಂದ ಬುಧವಾರ ಮುಂಜಾನೆ 8 ಗಂಟೆಯವರೆಗೆ ಬೆಳಗಾವಿ, ಖಾನಾಪುರ ಕಡೆಯಿಂದ ಅಳ್ನಾವರ, ಹಳಿಯಾಳ, ಯಲ್ಲಾಪುರ ಕಡೆ ಸಾಗುವ ವಾಹನಗಳು ಲೋಂಡಾ, ರಾಮನಗರ ಮಾರ್ಗವಾಗಿ ಸಂಚರಿಸಬೇಕು ಮತ್ತು ಅಳ್ನಾವರ, ಹಳಿಯಾಳ, ಯಲ್ಲಾಪುರ ಕಡೆಯಿಂದ ಖಾನಾಪುರ ಕಡೆಗೆ ಸಾಗುವ ವಾಹನಗಳು ನಾಗರಗಾಳಿ, ರಾಮನಗರ ಮಾರ್ಗವಾಗಿ ಸಂಚರಿಸಬೇಕು ಎಂದು ಸಿಪಿಐ ಮೋತಿಲಾಲ ಪವಾರ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ