ಆ್ಯಪ್ನಗರ

ಸಂಭಾಜಿ ಭಿಡೆ ಗುರೂಜಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ

ಮಹಾರಾಷ್ಟ್ರದ ಸಾಂಗಲಿಯ ಶಿವ ಪ್ರತಿಷ್ಠಾನ ಹಿಂದೂಸ್ಥಾನ ಸಂಘಟನೆ ಮುಖಂಡ ಸಂಭಾಜಿ ಭಿಡೆ ಗುರೂಜಿ ಅವರ ಕಾರ್ಯಕ್ರಮಕ್ಕೆ ಬೆಳಗಾವಿ ಪೊಲೀಸ್‌ ಆಯುಕ್ತರು ಅನುಮತಿ ನಿರಾಕರಿಸಿದ್ದಾರೆ.

Vijaya Karnataka 14 Jan 2018, 12:07 pm

ಬೆಳಗಾವಿ: ಮಹಾರಾಷ್ಟ್ರದ ಸಾಂಗಲಿಯ ಶಿವ ಪ್ರತಿಷ್ಠಾನ ಹಿಂದೂಸ್ಥಾನ ಸಂಘಟನೆ ಮುಖಂಡ ಸಂಭಾಜಿ ಭಿಡೆ ಗುರೂಜಿ ಅವರ ಕಾರ್ಯಕ್ರಮಕ್ಕೆ ಬೆಳಗಾವಿ ಪೊಲೀಸ್‌ ಆಯುಕ್ತರು ಅನುಮತಿ ನಿರಾಕರಿಸಿದ್ದಾರೆ.

ಜ.14ರಂದು ಭಿಡೆ ಅವರ ಬಹಿರಂಗ ಸಭೆಗಾಗಿ ಇಲ್ಲಿನ ಸಂಘಟನೆಯೊಂದರಿಂದ ಪೊಲೀಸ್‌ ಅನುಮತಿ ಕೇಳಲಾಗಿತ್ತು. ಆದರೆ ಕೆಲ ದಲಿತ ಸಮುದಾಯದವರು ಭಿಡೆ ಅವರ ಬೆಳಗಾವಿ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಡಿಸಿ ಹಾಗೂ ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು.

Vijaya Karnataka Web sambhaji bhide guruji belagavi dc
ಸಂಭಾಜಿ ಭಿಡೆ ಗುರೂಜಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ


ಕೋರೆಗಾಂವ್ ಹಿಂಸೆ: ಯಾರು ಈ ಸಂಭಾಜಿ ಭಿಡೆ? ಅವರೇನಂತಾರೆ?

ಮಹಾರಾಷ್ಟ್ರದ ಭೀಮಾ ಕೋರೆಗಾಂವ್‌ನಲ್ಲಿ ನಡೆದ ಹಿಂಸಾಚಾರದ ಬಳಿಕ ರಾಜ್ಯದ ಹಲವೆಡೆ ಗಲಭೆ ಹಾಗೂ ಹಿಂಸಾಚಾರದ ಪ್ರಕರಣಗಳು ಸಂಭವಿಸಿದ್ದವು. ಇದರ ಹಿಂದೆ ಶಿವ ಪ್ರತಿಷ್ಠಾನ ಹಿಂದೂಸ್ಥಾನ ಸಂಘಟನೆ ಮುಖಂಡ ಸಂಭಾಜಿ ಭಿಡೆ ಗುರೂಜಿ ಕೈವಾಡ ಇದೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್‌ ಆಯುಕ್ತರು ಭಿಡೆ ಸಭೆಗೆ ಅನುಮತಿ ನಿರಾಕರಿಸಿ ಆದೇಶ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ