ಆ್ಯಪ್ನಗರ

ಬಿಜೆಪಿ ಯುವ ಮೋರ್ಚಾದಿಂದ ಸಂಕಲ್ಪ ಬೈಕ್‌ ರಾರ‍ಯಲಿ

ಮುಗಳಖೋಡ : ಕುಡಚಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಕುಡಚಿ ಯುವ ಮೋರ್ಚಾ ಅಧ್ಯಕ್ಷ ಗೌಡಪ್ಪ ಖೇತಗೌಡರ ಅವರ ನೇತೃತ್ವದಲ್ಲಿ ಸಂಕಲ್ಪ ಬೈಕ್‌ ರಾರ‍ಯಲಿ ನಡೆಸಲಾಯಿತು...

Vijaya Karnataka 5 Mar 2019, 5:00 am
ಮುಗಳಖೋಡ : ಕುಡಚಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಕುಡಚಿ ಯುವ ಮೋರ್ಚಾ ಅಧ್ಯಕ್ಷ ಗೌಡಪ್ಪ ಖೇತಗೌಡರ ಅವರ ನೇತೃತ್ವದಲ್ಲಿ ಸಂಕಲ್ಪ ಬೈಕ್‌ ರಾರ‍ಯಲಿ ನಡೆಸಲಾಯಿತು.
Vijaya Karnataka Web BEL-04MGKD PHOTO2


ಈ ಸಂದರ್ಭದಲ್ಲಿ ಮಾತನಾಡಿದ ಕುಡಚಿ ಮಂಡಲ ಯುವ ಮೋರ್ಚಾ ಅಧ್ಯಕ್ಷ ಗೌಡಪ್ಪ ಖೇತಗೌಡರ ಪ್ರಧಾನಿ ನರೇಂದ್ರ ಮೋದಿಯವರು ಈ ದೇಶ ಕಂಡ ಒಬ್ಬ ಅಪ್ರತಿಮ ದೇಶ ಭಕ್ತ. ಶಿಸ್ತಿನ ಸಿಪಾಯಿ ಹಾಗೂ ಚಾಣಾಕ್ಷ ಪ್ರಧಾನಿ. ಈ ದೇಶವನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆ ಮಾಡಬೇಕಿದೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಮಹಾಂತೇಶ ಗೊಳಸಂಗಿ, ಸದಸ್ಯ ಕೆಂಪಣ್ಣ ಮುಸಿ, ಕುಡಚಿ ಮಂಡಲ ಅಧ್ಯಕ್ಷ ಹಾಲಪ್ಪ ಶೇಗುಣಸಿ, ಸಚಿನ್‌ ಪ್ರಧಾನಿ, ರಾಜೇಂದ್ರ ನಾಯಿಕ, ಮಹಾಂತೇಶ ಯರಡತ್ತಿ, ಸಂಜು ಬಾಬಣ್ಣವರ, ರಾಜು ಗಣಿ, ಕೆಂಪಣ್ಣ ಮುಸಿ, ಬಾಹುಬಲಿ ಬಾಬಣ್ಣವರ, ಸಂಜು ಖೇತಗೌಡರ, ಶಿವು ಕಡಕಬಾವಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ