ಆ್ಯಪ್ನಗರ

ಹನುಮಾನ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ

ಬೈಲಹೊಂಗಲ : ಪಟ್ಟಣದಲ್ಲಿವಿಶ್ವ ಹಿಂದೂ ಪರಿಷತ್‌, ಬಜರಂಗ ದಳ ಹಾಗೂ ...

Vijaya Karnataka 9 Dec 2019, 5:00 am
ಬೈಲಹೊಂಗಲ: ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್‌, ಬಜರಂಗ ದಳ ಹಾಗೂ ಹನುಮಾನ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ ನಡೆಯಿತು.
Vijaya Karnataka Web 8HTP9_53
ಬೈಲಹೊಂಗಲದಲ್ಲಿಹನುಮಾನ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ ನಡೆಯಿತು.


ಮರಡಿ ಬಸವೇಶ್ವರ ದೇವಸ್ಥಾನ ಆವರಣದಿಂದ ಆರಂಭವಾದ ಆಂಜನೇಯ ಸ್ವಾಮಿ ಭಾವಚಿತ್ರದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿಸಂಚರಿಸಿತು. ದಾರಿಯುದ್ದಕ್ಕೂ ಜೈಘೋಷ ಮೊಳಗಿದವು. ಮೂರುಸಾವಿರ ಮಠದ ಶ್ರೀ ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್‌ ಗೌರವಾಧ್ಯಕ್ಷ ಡಾ.ಚಿದಂಬರ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಮಹಾಂತೇಶ ಹೊಸೂರ, ಅಶೋಕ ಸವದತ್ತಿ, ಬಸವರಾಜ ಈಟಿ, ಸಾಯಿರಾಮ ಜಂಬಗಿ, ಕುಮಾರ ಹೂಗಾರ, ಏಕನಾಥ ಪೂಜೇರಿ, ಮಲ್ಲಿಕಾರ್ಜುನ ಏಣಗಿಮಠ, ಜಗದೀಶ ಕೋತಂಬರಿ, ವಿವೇಕಾನಂದ ಪೂಜೇರಿ, ಆಕಾಶ ಕಲಾಲ, ಮಂಜುನಾಥ ತೋಟಗಿ, ಅಜ್ಜಪ್ಪ ಬೋರಕ್ಕನವರ, ಶ್ರೀಶೈಲ ಹೊಸಮನಿ, ಗಂಗಾಧರ ತೋರಣಗಟ್ಟಿ, ಶಿವಾನಂದ ಪಾಟೀಲ, ಮಣಿಕಂಠ ಪೂಜೇರಿ, ಶಿವಾನಂದ ಸವಟಗಿ, ಪವನ ಘೋಡಕೆ, ಸಿದ್ಧರಾಮ ತೋಟಗಿ, ನಾಗರಾಜ ಅಡಕಿ, ಈಶ್ವರ ಆನಿಗೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ