ಆ್ಯಪ್ನಗರ

ಸರಣಿ ಕಳ್ಳತನ: ಸಾರ್ವಜನಿಕರ ಆತಂಕ

ಗ್ರಾಮದ ಅಂಗಡಿಗಳಲ್ಲಿ ಪದೇ ಪದೆ ಕಳ್ಳತನ ನಡೆಯುತ್ತಿದ್ದು, ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ...

Vijaya Karnataka 29 Jul 2018, 5:00 am
ಸುರೇಬಾನ: ಗ್ರಾಮದ ಅಂಗಡಿಗಳಲ್ಲಿ ಪದೇ ಪದೆ ಕಳ್ಳತನ ನಡೆಯುತ್ತಿದ್ದು, ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ಸುರೇಬಾನ-ಮನಿಹಾಳ ಗ್ರಾಮದ ಮುಖ್ಯ ಮಾರುಕಟ್ಟೆ ಯಲ್ಲಿ ಶುಕ್ರವಾರ ಐದು ಮೊಬೈಲ್‌ಗಳು ಕಳ್ಳತನವಾಗಿವೆ. ಅಲ್ಲದೆ, ರಾತ್ರಿ ಹೊತ್ತಿನಲ್ಲಿ ಏಳೆಂಟು ಅಂಗಡಿಗಳ ಬೀಗ ಒಡೆದ ಕಳ್ಳರು ಹಣ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಕದ್ದಿದ್ದಾರೆ.
Vijaya Karnataka Web series of theft casesanxiety in people
ಸರಣಿ ಕಳ್ಳತನ: ಸಾರ್ವಜನಿಕರ ಆತಂಕ


ಕಳ್ಳರ ಪತ್ತೆಗೆ ಒತ್ತಾಯ: ಸರಣಿ ಕಳ್ಳತನದಿಂದ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ಕಾರಣ ಪೊಲೀಸರು ಶೀಘ್ರ ಕಳ್ಳರ ಪತ್ತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವರ್ತಕರ ಸಂಘದ ಅಧ್ಯಕ್ಷ , ಸದಸ್ಯರು ಒತ್ತಾಯಿಸಿದ್ದಾರೆ.

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ