ಆ್ಯಪ್ನಗರ

ನಡುಗಡ್ಡೆಯಂತಾದ ಶಿರಗೂರ; ಕುಟುಂಬದ ರಕ್ಷಣೆ

ಕುಡಚಿ: ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದರಿಂದ ಗುರುವಾರ ರಾತ್ರಿ ಶಿರಗೂರ ...

Vijaya Karnataka 3 Aug 2019, 5:00 am
ಕುಡಚಿ : ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದರಿಂದ ಗುರುವಾರ ರಾತ್ರಿ ಶಿರಗೂರ ಗ್ರಾಮದ ತೋಟವೊಂದು ನಡುಗಡ್ಡೆಯಾಗಿ ಅಲ್ಲಿದ್ದ ಒಂದು ಕುಟುಂಬ ಆತಂಕಕ್ಕೊಳಗಾಗಿತ್ತು. ಶುಕ್ರವಾರ ಬೆಳಗ್ಗೆ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ತಂಡ (ಎಸ್‌ಡಿಆರ್‌ಎಫ್‌) ಆಗಮಿಸಿ ಕುಟುಂಬದ ನಾಲ್ವರು ಹಿರಿಯರು ಹಾಗೂ ಚಿಕ್ಕಮಕ್ಕಳು, ಜಾನುವಾರುಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿತು.
Vijaya Karnataka Web BLG-0208-2-52-2KUDCHI1


ಕುಡಚಿ ಉಪ ತಹಸೀಲ್ದಾರ ಈಶ್ವರ ಹಿರೇಮಠ, ಎಸ್‌ಡಿಆರ್‌ಎಫ್‌ ಅಧಿಕಾರಿ ಜಿನೇಶ್ವರ ಪಡನಾಡ, ಕಂದಾಯ ನಿರೀಕ್ಷ ಕ ರಾಜು ದಾನೋಳಿ, ಗ್ರಾಮ ಲೆಕ್ಕಾಧಿಕಾರಿ ವೈ.ಕೆ. ಹೇಳವರ, ಅಗ್ನಿ ಶಾಮಕ ಸಿಬ್ಬಂದಿ, ಆರೋಗ್ಯ ಇಲಾಖೆಯ ಡಾ. ಸಿ.ಸಿ. ಹಿರೇಮಠ, ಡಾ. ಬಿ.ಪಿ.ಮೂರಡಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ