ಆ್ಯಪ್ನಗರ

ರಸಗೊಬ್ಬರ ಅಂಗಡಿಗಳಿಗೆ ಶೋಕಾಸ್‌ ನೋಟಿಸ್‌

ಎಂ.ಕೆ.ಹುಬ್ಬಳ್ಳಿ: ಕೃಷಿ ಇಲಾಖೆ ಅಧಿಕಾರಿಗಳು ಶನಿವಾರ ಪಟ್ಟಣದ ಕೆಲವು ...

Vijaya Karnataka 8 Sep 2019, 5:00 am
ಎಂ.ಕೆ.ಹುಬ್ಬಳ್ಳಿ: ಕೃಷಿ ಇಲಾಖೆ ಅಧಿಕಾರಿಗಳು ಶನಿವಾರ ಪಟ್ಟಣದ ಕೆಲವು ಅಂಗಡಿಗಳ ಮೇಲೆ ಧಿಡೀರ್‌ ದಾಳಿ ಮಾಡಿ, ಶೋಕಾಸ್‌ ನೋಟಿಸ್‌ ನೀಡಿ ಅಂಗಡಿಗಳನ್ನು ಬಂದ್‌ ಮಾಡಿಸಿದ್ದಾರೆ.
Vijaya Karnataka Web 09MKH2-_53


ಈ ಅಂಗಡಿಯವರು ರಸಗೊಬ್ಬರಕ್ಕೆ ಹೆಚ್ಚಿನ ದರ ಪಡೆಯುತ್ತಿದ್ದಾರೆ ಎಂದು ರೈತರು ದೂರು ನೀಡಿದ್ದರಿಂದ ಪಟ್ಟಣದಲ್ಲಿನ ವರ್ಧಮಾನ ಅಗ್ರೋ ಏಜೆನ್ಸಿ, ರೇವಣ ಸಿದ್ಧೇಶ್ವರ ಅಗ್ರೋ ಏಜೆನ್ಸಿ ಅಂಗಡಿ ಮಾಲೀಕರಿಗೆ ಶೋಕಾಸ್‌ ನೋಟಿಸ್‌ ನೀಡಲಾಗಿದೆ. ಕಿತ್ತೂರು ಕೃಷಿ ಅಧಿಕಾರಿ ಮಂಜುನಾಥ ಕೆಂಚರಾಹುತ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು. ಕಿತ್ತೂರಿನಲ್ಲಿಸಹ ಶುಕ್ರವಾರ ಇಂಥ ದಾಳಿ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ