ಆ್ಯಪ್ನಗರ

ಶಾಲಾ ವಿದ್ಯಾರ್ಥಿ ಬ್ಯಾಗ್‌ನಲ್ಲಿ ಹಾವು !

ತಾಲೂಕಿನ ಸಂಬರಗಿ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆಯ 6ನೇ ತರಗತಿಯ ಯೊಗೇಶ ಠೋಣೆ ಎಂಬ ವಿದ್ಯಾರ್ಥಿಯ ಶಾಲಾ ಬ್ಯಾಗ್‌ನಲ್ಲಿ ಹಾವು ಕಾಣಿಸಿಕೊಂಡು ಗಾಬರಿ ಹುಟ್ಟಿಸಿತು...

Vijaya Karnataka 10 Jul 2018, 5:00 am
ಅಥಣಿ: ತಾಲೂಕಿನ ಸಂಬರಗಿ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆಯ 6ನೇ ತರಗತಿಯ ಯೊಗೇಶ ಠೋಣೆ ಎಂಬ ವಿದ್ಯಾರ್ಥಿಯ ಶಾಲಾ ಬ್ಯಾಗ್‌ನಲ್ಲಿ ಹಾವು ಕಾಣಿಸಿಕೊಂಡು ಗಾಬರಿ ಹುಟ್ಟಿಸಿತು.
Vijaya Karnataka Web BEL-09 ATHANI-01


ಬೆಳಗ್ಗೆ ಶಾಲೆಗೆ ಅಗಮಿಸಿದ ವಿದ್ಯಾರ್ಥಿ ಶಾಲಾ ಕೊಠಡಿಯಲ್ಲಿ ಬ್ಯಾಗ್‌ನಿಂದ ಪುಸ್ತಕ ಹೊರ ತೆಗೆಯಲು ಹೋದಾಗ ಹಾವು ಬ್ಯಾಗಿನಿಂದ ಹೊರಗೆ ಬರುವುದನ್ನು ಕಂಡು ಚೀರಾಡಿದ್ದಾನೆ. ಇದನ್ನು ಕಂಡು ತರಗತಿಯಲ್ಲಿದ್ದ ಎಲ್ಲ ಮಕ್ಕಳು ಗಾಬರಿಯಿಂದ ಓಡಿ ಹೊರಗೆ ಹೋಗಿದ್ದಾರೆ.

ಇದನ್ನು ಗಮನಿಸಿದ ಗ್ರಾಮಸ್ಥರು ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿಗಳು ಬಂದು ಹಾವನ್ನು ಬ್ಯಾಗಿನಿಂದ ಹೊರಗೆಳೆದು ಬಡಿದು ಕೊಂದು ಹಾಕಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ