ಕಾಗವಾಡ: ಕಾಗವಾಡ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ವಿಧಾನ ಪರಿಷತ್ ಸದಸ್ಯೆ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ತಾರಾ ಅನುರಾಧಾ ಸೋಮವಾರ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಸಂಜೆ 4ಕ್ಕೆ ಐನಾಪುರದಲ್ಲಿ, ರಾತ್ರಿ 8ಕ್ಕೆ ಉಗಾರ ಖುರ್ದದಲ್ಲಿಪ್ರಚಾರದಲ್ಲಿಪಾಲ್ಗೊಳ್ಳುವರು. ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಸೇರಿದಂತೆ ನಾನಾ ಗಣ್ಯರು ಭಾಗವಹಿಸಲಿದ್ದಾರೆ ಎಂದು ಕುಡಚಿ ಶಾಸಕ ಹಾಗೂ ಕ್ಷೇತ್ರದ ಚುನಾವಣೆ ಉಸ್ತುವಾರಿ ಪಿ. ರಾಜೀವ ತಿಳಿಸಿದ್ದಾರೆ.
ಇಂದು ಕಾಗವಾಡಕ್ಕೆ ತಾರಾ
ಕಾಗವಾಡ:ವಿಧಾನಸಭೆ ಕ್ಷೇತ್ರದ ...
Vijaya Karnataka 25 Nov 2019, 5:00 am