ಆ್ಯಪ್ನಗರ

ಟೈಕೊಂಡು ಸ್ಪರ್ಧೆ: ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಬೈಲಹೊಂಗಲ : ತಾಲೂಕಿನ ಸಂಪಗಾಂವ ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಸಾಕ್ಷಿ ಶಿವಾನಂದ ರಜಪೂತ, ಶ್ರೇಯಾ ಶಿವಾನಂದ ರಜಪೂತ ಧಾರವಾಡದಲ್ಲಿ ನಡೆದ ಟೈಕೊಂಡು ...

Vijaya Karnataka 2 Dec 2018, 5:00 am
ಬೈಲಹೊಂಗಲ : ತಾಲೂಕಿನ ಸಂಪಗಾಂವ ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಸಾಕ್ಷಿ ಶಿವಾನಂದ ರಜಪೂತ, ಶ್ರೇಯಾ ಶಿವಾನಂದ ರಜಪೂತ ಧಾರವಾಡದಲ್ಲಿ ನಡೆದ ಟೈಕೊಂಡು ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಾಕ್ಷಿ ಚಿನ್ನ ಮತ್ತು ಶ್ರೇಯಾ ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿನಿಯರಿಗೆ ತಂದೆ ಶಿವಾನಂದ ರಜಪೂತ ಮಾರ್ಗದರ್ಶನ ನೀಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ವ್ಯವಸ್ಥಾಪಕ ಎಸ್‌.ಎಚ್‌.ನಾಯಿಕ, ಪದವಿ ಪೂರ್ವ ಶಿಕ್ಷ ಣ ಇಲಾಖೆ ಉಪನಿರ್ದೇಶಕ ವಿ.ಜಿ.ರಜಪೂತ, ಕ್ರೀಡಾ ಸಂಯೋಜಕ ಎಂ.ಸಿ.ಧನವಂತ ಹರ್ಷ ವ್ಯಕ್ತಪಡಿಸಿದ್ದಾರೆ.
Vijaya Karnataka Web BEL-1HTP7

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ