ಆ್ಯಪ್ನಗರ

ವಿದ್ಯುತ್‌ ವ್ಯವಸ್ಥೆ ಸರಿಪಡಿಸಲು ಕ್ರಮ

ಮೋಳೆ: ಸಮೀಪದ ಕೌವಲಗುಡ್ಡ ಗ್ರಾಮದ ನರೋಟ್ಟಿ ತೋಟದಲ್ಲಿ ಅಕ್ರಮ ಸಕ್ರಮ ಯೋಜನೆಯಲ್ಲಿ ಮಂಜೂರಾಗಿದ್ದ ಟಿಸಿ ಇರುವ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದ ಐನಾಪುರ ಶಾಖೆ ...

Vijaya Karnataka 10 Aug 2018, 5:00 am
ಮೋಳೆ: ಸಮೀಪದ ಕೌವಲಗುಡ್ಡ ಗ್ರಾಮದ ನರೋಟ್ಟಿ ತೋಟದಲ್ಲಿ ಅಕ್ರಮ ಸಕ್ರಮ ಯೋಜನೆಯಲ್ಲಿ ಮಂಜೂರಾಗಿದ್ದ ಟಿಸಿ ಇರುವ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದ ಐನಾಪುರ ಶಾಖೆ ಹೆಸ್ಕಾಂ ಅಧಿಕಾರಿಗಳು ತಕ್ಷಣದಲ್ಲಿ ವಿದ್ಯುತ್‌ ಸರಬರಾಜು ಮಾಡುವುದಾಗಿ ರೈತರಿಗೆ ಭರವಸೆ ನೀಡಿದ್ದಾರೆ.
Vijaya Karnataka Web BEL-09 MOLE-1 PHOTO


ಈ ಬಗ್ಗೆ ಮಂಗಳವಾರದ ವಿಜಯ ಕರ್ನಾಟಕ ಸಂಚಿಕೆಯಲ್ಲಿ 'ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ ್ಯಕ್ಕೆ ರೋಸಿ ಹೋದ ರೈತರು' ಎಂಬ ಶೀರ್ಷಿಕೆಯಡಿ ಪ್ರಕಟಗೊಂಡ ವರದಿಗೆ ಸ್ಪಂದಿಸಿದ ಅಧಿಕಾರಿಗಳು ಪ್ರಕಟಗೊಂಡ ದಿನವೇ ಗಾಳಿ ಮಳೆಗೆ ಬಿದ್ದಿರುವ ಎರಡು ಕಂಬ ಮತ್ತು ತಂತಿ ಮರುಸ್ಥಾಪನೆ ಮಾಡಿದ್ದಾರೆ. ಹಾಗೂ ಟಿಸಿಗೆ ಅಳವಡಿಸಿದ ಕೆಲವೊಂದು ಉಪಕರಣಗಳು ಮಾಯವಾಗಿದ್ದು ಹೊಸ ಪರಿಕರಗಳನ್ನು ಜೋಡಣೆ ಮಾಡಿದ್ದಾರೆ.

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದಂತೆ ಬಿದ್ದ ಕಂಬಗಳನ್ನು ನಿಲ್ಲಿಸಿ ವಿದ್ಯುತ್‌ ಸರಬರಾಜು ಮಾಡುತ್ತಿದ್ದಾರೆ. ಸಮಸ್ಯೆ ಮೇಲೆ ಬೆಳಕು ಚೆಲ್ಲಿದ ವಿಕಕ್ಕೆ ಪತ್ರಿಕೆಗೆ ಅಭಿನಂದನೆಗಳು.
-ದುಂಡಪ್ಪ ತುಗಸೆಟ್ಟಿ, ನರೊಟ್ಟಿ ತೋಟದ ರೈತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ