ಆ್ಯಪ್ನಗರ

ರೈಲ್ವೆ ಗೇಟ್‌ಗೆ ಬಸ್‌ ಡಿಕ್ಕಿ

ನಗರದ ಎರಡನೇ ರೈಲ್ವೆ ಗೇಟ್‌ಗೆ ಭಾನುವಾರ ನಗರ ಸಾರಿಗೆಯ ಸಿಬಿಟಿ-ವಡಗಾವಿ ಸಂಚರಿಸುವ ಬಸ್‌ ಡಿಕ್ಕಿ ಹೊಡೆದಿದ್ದು, ಚಾಲಕನ ವಿರುದ್ಧ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ...

Vijaya Karnataka 26 Nov 2018, 5:00 am
ಬೆಳಗಾವಿ: ನಗರದ ಎರಡನೇ ರೈಲ್ವೆ ಗೇಟ್‌ಗೆ ಭಾನುವಾರ ನಗರ ಸಾರಿಗೆಯ ಸಿಬಿಟಿ-ವಡಗಾವಿ ಸಂಚರಿಸುವ ಬಸ್‌ ಡಿಕ್ಕಿ ಹೊಡೆದಿದ್ದು, ಚಾಲಕನ ವಿರುದ್ಧ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
Vijaya Karnataka Web BEL-25 LBS 9


ರೈಲು ಬರುವ ಮುನ್ಸ್ಸೂಚನೆ ಹಿನ್ನೆಲೆಯಲ್ಲಿ ರೈಲ್ವೆ ಸಿಬ್ಬಂದಿ ಗೇಟ್‌ ಹಾಕುತ್ತಿರುವಾಗ ಬಸ್‌ ಚಾಲಕ ಚಾಲನೆ ಮಾಡಿದ್ದಾನೆ. ಇದರಿಂದ ರೈಲ್ವೆ ಗೇಟ್‌ ಸಂಪೂರ್ಣವಾಗಿ ಹಾಳಾಗಿದೆ. ಬಸ್‌ನಲ್ಲಿ 18 ಜನರು ಪ್ರಯಾಣಿಸುತ್ತಿದ್ದರು. ಚಾಲಕ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ