ಆ್ಯಪ್ನಗರ

ನೆರೆಯ ಸಂಕಟದಲ್ಲೂ ಸಂತೃಪ್ತಿ ತಂದ ಜವಾಹರ ಕೆರೆ ಭರ್ತಿ

ಖಡಕಲಾಟ: 2016ರಲ್ಲಿ ಪೂರ್ಣವಾಗಿ ಭರ್ತಿಗೊಂಡಿದ್ದ ಇಲ್ಲಿನ ಜವಾಹರ ಕೆರೆ ಈ ಬಾರಿಯ ಅವ್ಯಾಹತ ಮಳೆಗೆ ಮತ್ತೆ ಭರ್ತಿಯಾಗಿದೆ...

Vijaya Karnataka 7 Aug 2019, 5:00 am
ಖಡಕಲಾಟ: 2016ರಲ್ಲಿ ಪೂರ್ಣವಾಗಿ ಭರ್ತಿಗೊಂಡಿದ್ದ ಇಲ್ಲಿನ ಜವಾಹರ ಕೆರೆ ಈ ಬಾರಿಯ ಅವ್ಯಾಹತ ಮಳೆಗೆ ಮತ್ತೆ ಭರ್ತಿಯಾಗಿದೆ.
Vijaya Karnataka Web BLG-0608-2-52-6 KLT 9


ಮಳೆಯ ಸಂಕಟದ ಮಧ್ಯೆಯೂ ಈ ಕೆರೆ ಭರ್ತಿಯಾಗಿದ್ದರಿಂದ ಜನ ಮುಂಬರುವ ಬೇಸಿಗೆ ಅವಧಿಯಲ್ಲಿ ತೊಂದರೆ ನಿವಾರಣೆಯಾಗುವ ನಿರೀಕ್ಷೆಯೊಂದಿಗೆ ಕೊಂಚ ನೆಮ್ಮದಿಯ ಭಾವನೆ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೊಂದೆಡೆ ಮಳೆಯಬ್ಬರಕ್ಕೆ ಕೃಷಿ ಜಮೀನುಗಳೆಲ್ಲ ಜಲಾವೃತಗೊಂಡಿದ್ದು ಇದೆ ಮುಂದುವರಿದರೆ 767 ಹೆಕ್ಟೇರ್‌ ಜಮೀನಿನಲ್ಲಿ ಬೆಳೆ ಹಾನಿಯಾಗುವ ಆತಂಕವೂ ಎದುರಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ