ಆ್ಯಪ್ನಗರ

ಕಾಣೆಯಾಗಿದ್ದ ಮಗು ಮರಳಿ ಮಡಿಲಿಗೆ

ಬೈಲಹೊಂಗಲ : ಪಟ್ಟಣದ ಕೇಂದ್ರ ಬಸ್‌ ನಿಲ್ದಾಣದ ಸಮೀಪ ಕಾಣೆಯಾಗಿದ್ದ ಗಂಡು ಮಗು ಕಾರ್ತಿಕ ರವಿ ಭಜಂತ್ರಿ (15) ಶನಿವಾರ ತಾಯಿ ಮಡಿಲು ಸೇರಿದೆ...

Vijaya Karnataka 12 May 2019, 5:00 am
ಬೈಲಹೊಂಗಲ : ಪಟ್ಟಣದ ಕೇಂದ್ರ ಬಸ್‌ ನಿಲ್ದಾಣದ ಸಮೀಪ ಕಾಣೆಯಾಗಿದ್ದ ಗಂಡು ಮಗು ಕಾರ್ತಿಕ ರವಿ ಭಜಂತ್ರಿ (1.5) ಶನಿವಾರ ತಾಯಿ ಮಡಿಲು ಸೇರಿದೆ.
Vijaya Karnataka Web BEL-11HTP2


ಸ್ಥಳೀಯ ಇಂದಿರಾ ನಗರದ ಸೋಮಪ್ಪ ಗಂಗಪ್ಪ ಬಂಡಿವಡ್ಡರ(45) ಮಗು ಕರೆದುಕೊಂಡು ಹೋದವರು. ಶನಿವಾರ ಬೆಳಗ್ಗೆ ಸೋಮಪ್ಪನ ಪತ್ನಿ ಪೊಲೀಸ್‌ ಠಾಣೆಗೆ ಮಗುವನ್ನು ಒಪ್ಪಿಸಿದ್ದಾರೆ. ಕುಡಿದ ಅಮಲಿನಲ್ಲಿದ್ದ ಸೋಮಪ್ಪ ಅಳುತ್ತಿದ್ದ ಮಗುವನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಇದು ಅಪಹರಣ ಪ್ರಕರಣವಲ್ಲ ಎಂದು ಪಿಎಸ್‌ಐ ಎಂ.ಎಸ್‌. ಹೂಗಾರ ತಿಳಿಸಿದ್ದಾರೆ. ಯಾವುದೇ ಪ್ರಕರಣ ದಾಖಲಿಸದೆ ಮತ್ತೊಂದು ಬಾರಿ ಈ ರೀತಿ ಮಾಡದಂತೆ ಸೋಮಪ್ಪನಿಗೆ ತಿಳಿವಳಿಕೆ ಹೇಳಿ ಕಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ