ಆ್ಯಪ್ನಗರ

ಇಬ್ಬರು ಬಾಲಕರು ಕಾಣೆ

ಇಲ್ಲಿನ ಸುಭಾಷ ನಗರದ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಬಾಲ ಕಲ್ಯಾಣ ಕೇಂದ್ರದ ಇಬ್ಬರು ಬಾಲಕರು ಕಾಣೆಯಾಗಿದ್ದಾರೆ...

Vijaya Karnataka Web 17 Sep 2019, 5:00 am
ಬೆಳಗಾವಿ: ಇಲ್ಲಿನ ಸುಭಾಷ ನಗರದ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಬಾಲ ಕಲ್ಯಾಣ ಕೇಂದ್ರದ ಇಬ್ಬರು ಬಾಲಕರು ಕಾಣೆಯಾಗಿದ್ದಾರೆ. ಮಂಜುನಾಥ ಕುರೇರ (15), ರಮೇಶ ಹಡಪದ (15) ಕಾಣೆಯಾದ ಬಾಲಕರು. ಇಬ್ಬರೂ ಕನ್ನಡ ಭಾಷೆ ಮಾತನಾಡುತ್ತಿದ್ದು, ಪ್ರತ್ಯೇಕ ದಿನದಂದು ನಾಪತ್ತೆಯಾಗಿದ್ದಾರೆಂದು ಮಾರ್ಕೆಟ್‌ ಪೊಲೀಸ್‌ ಠಾಣೆಯಲ್ಲಿದೂರು ದಾಖಲಾಗಿದೆ. ಬಾಲಕರ ಬಗ್ಗೆ ಮಾಹಿತಿ ತಿಳಿದುಬಂದಲ್ಲಿಮಾರ್ಕೆಟ್‌ ಠಾಣೆ ದೂ.0831-2405242, 2405233 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Vijaya Karnataka Web two boys missing
ಇಬ್ಬರು ಬಾಲಕರು ಕಾಣೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ