ಬೆಳಗಾವಿ: ಇಲ್ಲಿನ ಸುಭಾಷ ನಗರದ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಬಾಲ ಕಲ್ಯಾಣ ಕೇಂದ್ರದ ಇಬ್ಬರು ಬಾಲಕರು ಕಾಣೆಯಾಗಿದ್ದಾರೆ. ಮಂಜುನಾಥ ಕುರೇರ (15), ರಮೇಶ ಹಡಪದ (15) ಕಾಣೆಯಾದ ಬಾಲಕರು. ಇಬ್ಬರೂ ಕನ್ನಡ ಭಾಷೆ ಮಾತನಾಡುತ್ತಿದ್ದು, ಪ್ರತ್ಯೇಕ ದಿನದಂದು ನಾಪತ್ತೆಯಾಗಿದ್ದಾರೆಂದು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿದೂರು ದಾಖಲಾಗಿದೆ. ಬಾಲಕರ ಬಗ್ಗೆ ಮಾಹಿತಿ ತಿಳಿದುಬಂದಲ್ಲಿಮಾರ್ಕೆಟ್ ಠಾಣೆ ದೂ.0831-2405242, 2405233 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಇಬ್ಬರು ಬಾಲಕರು ಕಾಣೆ
ಇಲ್ಲಿನ ಸುಭಾಷ ನಗರದ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಬಾಲ ಕಲ್ಯಾಣ ಕೇಂದ್ರದ ಇಬ್ಬರು ಬಾಲಕರು ಕಾಣೆಯಾಗಿದ್ದಾರೆ...
Vijaya Karnataka Web 17 Sep 2019, 5:00 am