ಆ್ಯಪ್ನಗರ

ಉಗ್ರರ ದಮನಕ್ಕೆ ವಿಜಯೋತ್ಸವ ಆಚರಣೆ

ಯಮಕನಮರಡಿ: ಭಾರತೀಯ ಸೇನಾಪಡೆಯವರು ಪಾಕಿಸ್ತಾನದಲ್ಲಿ ನುಗ್ಗಿ 350ಕ್ಕೂ ಹೆಚ್ಚು ಉಗ್ರವಾದಿಗಳ ದಮನ ಮಾಡಿದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ರವಿ ಹಂಜಿ ...

Vijaya Karnataka 27 Feb 2019, 5:00 am
ಯಮಕನಮರಡಿ : ಭಾರತೀಯ ಸೇನಾಪಡೆಯವರು ಪಾಕಿಸ್ತಾನದಲ್ಲಿ ನುಗ್ಗಿ 350ಕ್ಕೂ ಹೆಚ್ಚು ಉಗ್ರವಾದಿಗಳ ದಮನ ಮಾಡಿದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ರವಿ ಹಂಜಿ ನೇತೃತ್ವದಲ್ಲಿ ಹಾಗೂ ಯುವ ಬಿಜೆಪಿ ನೂರಾರು ಕಾರ್ಯಕರ್ತರರು ವಿಜಯೋತ್ಸವ ಆಚರಿಸಿದರು.
Vijaya Karnataka Web BEL-26YMD1


ಮುಖ್ಯ ಬೀದಿಗಳಲ್ಲಿ ಪಟಾಕಿ ಸಿಡಿಸಿ, ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದ ಕಾರ್ಯಕರ್ತರು ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದರು. ಯಮಕನಮರಡಿ, ಆನಂದಪುರ, ಹತ್ತರಗಿ, ದಾದಬಾನಹಟ್ಟಿ, ಯಮಕನಮರಡಿ ಆರ್‌ಸಿ, ಇಂದಿರಾನಗರ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಹಾಯ್ದು ಪ್ರಧಾನಿ ಮೋದಿ ಅವರಿಗೆ ಜಯಕಾರ ಹಾಕುತ್ತಾ ಯುವಕರು ಬೈಕ್‌ ರಾರ‍ಯಲಿ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ